ನಾಯಿ ಮರಳಿತು, ಮಗು ಮಾಯ! ತುನಿಮಂಡಲಂನ ನಿಗೂಢ ರಹಸ್ಯವೇನು? ಮನೆಗೆ ಬಂದ ಶ್ವಾನ ಹುಚ್ಚು ಹಿಡಿದು ಸತ್ತು ಬಿದ್ದದ್ದೇಕೆ?

ನಾಯಿ ಮರಳಿತು, ಮಗು ಮಾಯ! ತುನಿಮಂಡಲಂನ ನಿಗೂಢ ರಹಸ್ಯವೇನು? ಮನೆಗೆ ಬಂದ ಶ್ವಾನ ಹುಚ್ಚು ಹಿಡಿದು ಸತ್ತು ಬಿದ್ದದ್ದೇಕೆ?

Published : Jun 18, 2026, 09:10 PM IST

ಆಂಧ್ರಪ್ರದೇಶದ ತುನಿಮಂಡಲಂನಲ್ಲಿ ಜ್ಞಾನೇಶ್ವರಿ ಎಂಬ 2 ವರ್ಷದ ಮಗು ತನ್ನ ಸಾಕು ನಾಯಿಯೊಂದಿಗೆ ನಿಗೂಢವಾಗಿ ನಾಪತ್ತೆಯಾಗಿದೆ. ಕೆಲವು ದಿನಗಳ ನಂತರ ನಾಯಿ ವಾಪಸ್ ಬಂದು ವಿಚಿತ್ರವಾಗಿ ವರ್ತಿಸಿ ಸತ್ತಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ. 

ನಾಯಿ ಜೊತೆ ಹೋಗಿದ್ದವಳು ಮಿಸ್ಸಿಂಗ್ ನಾಯಿ ವಾಪಸ್! ತಾಳೆ ತೋಟ..ದಟ್ಟಾರಣ್ಯ.. ಏನದು ತುನಿಮಂಡಲಂ ರಹಸ್ಯ? ಮನೆಗೆ ಬಂದ ನಾಯಿ ಹುಚ್ಚು ಹಿಡಿದು ಸತ್ತು ಬಿದ್ದದ್ದೇಕೆ? 10 ದಿನವಾದರೂ ಮಗುವಿನ ಸುಳಿವಿಲ್ಲ. ಏನಾದಳು ಜ್ಞಾನೇಶ್ವರಿ? ತಾಳೆ ತೋಟ, ದಟ್ಟಾರಣ್ಯ. ಏನದು ತುನಿಮಂಡಲಂ ರಹಸ್ಯ?

02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
05:12Rishab Shetty: ಮಗನಿಗೆ ಯಕ್ಷಗಾನದ ಬಣ್ಣ; ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ!
21:55ನಾಯಿ ಮರಳಿತು, ಮಗು ಮಾಯ! ತುನಿಮಂಡಲಂನ ನಿಗೂಢ ರಹಸ್ಯವೇನು? ಮನೆಗೆ ಬಂದ ಶ್ವಾನ ಹುಚ್ಚು ಹಿಡಿದು ಸತ್ತು ಬಿದ್ದದ್ದೇಕೆ?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
06:26ಇಲ್ಲಿದೆ ನೋಡಿ 'ಡೆವಿಲ್' ಸಿನಿಮಾದ ಸ್ಟೋರಿ ಸೀಕ್ರೆಟ್.. ದರ್ಶನ್ ಚಿತ್ರದಲ್ಲಿನ ಕಥೆ ಬಟಾಬಯಲು!
Read more