ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿ ಬಂಧನ: ಭಾರತಕ್ಕೆ ಕೇಡುಗಾಲ?

ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿ ಬಂಧನ: ಭಾರತಕ್ಕೆ ಕೇಡುಗಾಲ?

Published : Nov 27, 2024, 12:52 PM IST

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದ್ವೇಷ ಹೆಚ್ಚುತ್ತಿದ್ದು,ಬಾಂಗ್ಲಾ ಸರ್ಕಾರ ಇಸ್ಕಾನ್​ ಸಂಸ್ಥೆಯ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿಯವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿದೆ.

ಬಾಂಗ್ಲಾ ಸರ್ಕಾರ ಹಿಂದೂ ಧಾರ್ಮಿಕ ಮುಖಂಡ, ಇಸ್ಕಾನ್​ ಸಂಸ್ಥೆಯ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನ ದೇಶದ್ರೋಹದ ಆರೋಪದ ಮೇಲೆ ಬಂಧಿಸಿದೆ.. ಶೇಖ್ ಹಸೀನಾ ಸರ್ಕಾರ ಪತನದ ನಂತರ ಹಿಂದೂಗಳು ಟಾರ್ಗೆಟ್ ಆಗಿದಾರೆ ಅನ್ನೋ ಮಾತಿಗೆ, ಈ ಘಟನೆಯೇ ಹಸಿ ಹಸಿ ಸಾಕ್ಷಿ.ಸದ್ಗುರುವನ್ನೇ ಸೆರೆ ಹಿಡಿದು ಕಂಬಿ ಹಿಂದೆ ನಿಲ್ಲಿಸೋಕೆ ಹೊರಟುಬಿಟ್ಟಿದೆ, ಬಾಂಗ್ಲಾದೇಶದಲ್ಲಿ ತಲೆ ಎತ್ತಿರೋ ಹೊಸ ಸರ್ಕಾರ.. ಅಷ್ಟಕ್ಕೂ ಆ ಹಿಂದೂ ಸನ್ಯಾಸಿ ಮೇಲೆ ಅವರಿಗೆ ಈ  ಪರಿ ಸಿಟ್ಟೇಕೆ? ದ್ವೇಷವೇಕೆ? ದಿನದಿನಕ್ಕೂ ಹಿಂದೂಗಳ ಪಾಲಿಗೆ ಘೋರ ನರಕವಾಗ್ತಾ ಇರೋದೇಕೆ ಪಕ್ಕದ ದೇಶ? ಪಾಷಂಡಿ ಪಾಕಿಸ್ತಾನದ ಜೊತೆ ದುಷ್ಟ ಬಾಂಗ್ಲಾ ಕೂಡ ಜೈಜೋಡಿಸಿದೆ.. ಇದರಿಂದ ಭಾರತಕ್ಕೆ ಶುರುವಾಗೋಯ್ತಾ ಕೇಡುಗಾಲ? ಬಾಂಗ್ಲಾದೇಶ ಈಗ ಭಾರತದ ನೆರೆರಾಷ್ಟ್ರವಾಗಿ ಉಳಿದಿಲ್ಲ.. ಹೊಸ ಹೊರೆಯಾಗಿ ಬದಲಾಗ್ತಾ ಇದೆ.. ಭಾರತದ ಬದ್ಧ ವಿರೋಧಿ, ಪಾಕಿಸ್ತಾನದ ಜೊತೆ ಕೈಜೋಡಿಸಿ, ಭಾರತ ಹಾಗೂ ಹಿಂದೂಗಳ ವಿರುದ್ಧ ಎಗರಿಬೀಳೊಕೆ ಸಿದ್ಧವಾದ ಹಾಗೆ ಕಾಣ್ತಾ ಇದೆ. ಈ ಎಲ್ಲಾ ಆಘಾತಕಾರಿ ಪ್ರಶ್ನೆಗಳಿಗೂ ಆತಂಕಕಾರಿ ಉತ್ತರ ಸಿದ್ಧವಾಗಿ ನಿಂತಿದೆ.. ಹಿಂದೂಗಳ ಪಾಲಿಗೆ ನರಕವಾಗಿರೋ ಬಾಂಗ್ಲಾದೇಶದ ಕತೆ, ಇಲ್ಲಿದೆ ನೋಡಿ..

20:31Israel's role in Iran conflict ಹಾರ್ಮುಜ್ ಹಸ್ತಕ್ಷೇಪ; ಇರಾನ್ ಕೊರಳಿಗೆ 22 ರಾಷ್ಟ್ರಗಳ ಉರುಳು!
25:24ಗಲ್ಫ್ ಸ್ವರ್ಗಕ್ಕೆ ಯುದ್ಧದ ಶಾಪ: ತೈಲ ಸಾಮ್ರಾಜ್ಯದ ಅಂತ್ಯ? ಸ್ಮಶಾನವಾಗ್ತಿವೆ ಐಷಾರಾಮಿ ನಗರಗಳು
19:03ಅಮೆರಿಕಾಗೆ ಕಾಡ್ತಿದ್ಯಾ 'ವಿಯೆಟ್ನಾಂ ಸಿಂಡ್ರೋಮ್'? ಪ್ರತಿದಿನ 2 ಬಿಲಿಯನ್ ಡಾಲರ್ ಉಡೀಸ್, ದೊಡ್ಡಣ್ಣ ಜೇಬಿಗೇ ಕನ್ನ!
24:21ಇರಾನ್ ಅಸ್ತ್ರ ಪ್ರಯೋಗಿಸಿದ ಬೆನ್ನಲ್ಲೇ ಜಗತ್ತೆ ಅಲ್ಲೋಲಕಲ್ಲೋಲ, ತೈಲ ಬೆಲೆ ಏರಿಕೆ, ಷೇರುಮಾರುಕಟ್ಟೆ ಕುಸಿತ
19:31ದೊಡ್ಡಣ್ಣನ ಗರ್ವಭಂಗ! ನಾವು ಬೆಚ್ಚಿ ಬಿದ್ದಿದ್ದೇವೆ; ಕದನದ ಕಹಿಸತ್ಯ ಒಪ್ಪಿಕೊಂಡ ಟ್ರಂಪ್
18:59ಒಬ್ಬಂಟಿ ಐಲು ದೊರೆ ಟ್ರಂಪ್‌ಗೆ ಮಿತ್ರರ ಶಾಕ್: ಹಾರ್ಮುಜ್ ಬಿಕ್ಕಟ್ಟಿನಲ್ಲಿ ಅಮೆರಿಕ ಏಕಾಂಗಿ!
19:41ಅತಿ ಬುದ್ಧಿವಂತಿಕೆಯಿಂದ ಏಕಾಂಗಿಯಾಯ್ತು ಟ್ರಂಪ್ ಆಳ್ವಿಕೆಯ ಅಮೆರಿಕಾ! ದಾರಿ ತಪ್ಪಿದ್ದೆಲ್ಲಿ ದೊಡ್ಡಣ್ಣ?
19:4890 ಸೆಕೆಂಡುಗಳ ಬದುಕು..ಇಸ್ರೇಲ್, ಇರಾನ್‌ ಜನರ ಅನುಕ್ಷಣದ ತಳಮಳ!
42:27ಇರಾನ್ ವಿರುದ್ಧ ಯುದ್ಧಕ್ಕೆ ಅಮೆರಿಕಾ ಮಾಡಿದ ಖರ್ಚೆಷ್ಟು? ಯುದ್ಧದಿಂದ ಅಮೆರಿಕಕ್ಕೇನು ಲಾಭ?
19:11ಇರಾನ್ ಹೆಣೆದ ತೈಲ ಚಕ್ರವ್ಯೂಹಕ್ಕೆ ಜಗತ್ತೇ ತತ್ತರ: ಅಮೆರಿಕದ ಅಹಂ ಇಳಿಸಿದ ಇಸ್ಲಾಮಿಕ್ ರಾಷ್ಟ್ರದ ಮಾಸ್ಟರ್ ಪ್ಲ್ಯಾನ್!
Read more