ಬೆರಣಿ ಗಣೇಶ ಬಂದ.. ಪರಿಸರಕ್ಕೆ ತಾನೇ ಪೂರಕ ಎಂದ

ಬೆರಣಿ ಗಣೇಶ ಬಂದ.. ಪರಿಸರಕ್ಕೆ ತಾನೇ ಪೂರಕ ಎಂದ

Published : Aug 29, 2019, 08:12 PM ISTUpdated : Aug 29, 2019, 08:14 PM IST

ಪರಿಸರ ಸ್ನೇಹಿ ಗಣೇಶ ವಿಗ್ರಹ ಹೇಗಿರಬೇಕು? ಇಲ್ಲಿದೆ ನೋಡಿ ಉತ್ತರ... ಈ ಕುಟುಂಬ ಹೈನುಗಾರಿಕೆಯನ್ನು ಪರಂಪರೆ ಮಾಡಿಕೊಂಡಿದೆ. ಇದೀಗ ಚಂದ್ರು ಹಾಗೂ ಅವರ ಸ್ನೇಹಿತರ ಬಳಗ ಪರಿಸರ ಸ್ನೇಹಿಯಾಗಿ  ಸೆಗಣಿಯಿಂದ ಗಣೇಶನ ವಿಗ್ರಹ ತಯಾರಿಸುತ್ತಿದೆ. ಪರಿಸರಕ್ಕೆ ಪೂರಕವಾಗಿ ಹಬ್ಬ ಆಚರಣೆ ಮಾಡುವ ಸಂಕಲ್ಪವನ್ನು ನಾವು ಇಂದೇ ಮಾಡೋಣ.. ಚಂದ್ರು ಹಾಗೂ ಅವರ ಸ್ನೇಹಿತರ ಬಳಗ ಮಾದರಿ ಕೆಲಸವನ್ನು ಶ್ಲಾಘಿಸೋಣ...