
ದರ್ಶನ್ ಜೈಲಿನಿಂದ ಬಿಡುಗಡೆಯಾದ ನಂತರ ಮೊದಲ ಬಾರಿಗೆ ಕುಟುಂಬದೊಂದಿಗೆ ಸಂಕ್ರಾಂತಿಯನ್ನು ಆಚರಿಸಿದರು. ಹಬ್ಬದ ಸಂಭ್ರಮದ ನಡುವೆಯೂ, ರೇಣುಕಾಸ್ವಾಮಿ ಕುಟುಂಬದ ದುಃಖ ಮುಂದುವರೆದಿದೆ.
ದರ್ಶನ್ ಫಾರ್ಮ್ ಹೌಸ್ನಲ್ಲಿ ಅದ್ದೂರಿಯಾಗಿ ಸಂಕ್ರಾಂತಿ ಸೆಲೆಬ್ರೇಷನ್ ನಡೆದಿದೆ. ದರ್ಶನ್ ಜೈಲಿಂದ ಹೊರಬಂದ ಮೇಲೆ ಇದೇ ಮೊದಲ ಬಾರಿ ಡಿ ಫ್ಯಾಮಿಲಿ ಒಂದಾಗಿ ಹಬ್ಬ ಆಚರಿಸಿದೆ. ದಾಸ ಹೊಸ ಬಟ್ಟೆ ತೊಟ್ಟು ಪತ್ನಿ, ಪುತ್ರ, ಸೋದರನ ಜೊತೆ ಜಾಲಿ ಜಾಲಿ ಪೋಸ್ ಕೂಡ ಕೊಟ್ಟಿದ್ದಾನೆ. ಅಷ್ಟೇ ಅಲ್ಲ ಅಭಿಮಾನಿಗಳಿಗೂ ಹಬ್ಬದ ಶುಭ ಸಂದೇಶ ಕೊಟ್ಟಿದ್ದಾನೆ. ಆತ ಕೊಲೆ ಆರೋಪಿ ಸಮಾಜಕ್ಕೆ ಕೊಟ್ಟ ಸಂದೇಶ ಏನು..? ಇಲ್ಲಿದೆ ನೋಡಿ ಆ ಕುರಿತ ರೋಚಕ ಸ್ಟೋರಿ.