ತಿಂಗಳ ಆದಾಯದ ಶೇ.90ರಷ್ಟು ಹಣ ಊರವರ ಬಾಡೂಟಕ್ಕೆ, ಆದರೂ ಪರೋಪಕಾರಿಗೆ ಬಿತ್ತು ಕೋಳ!

ತಿಂಗಳ ಆದಾಯದ ಶೇ.90ರಷ್ಟು ಹಣ ಊರವರ ಬಾಡೂಟಕ್ಕೆ, ಆದರೂ ಪರೋಪಕಾರಿಗೆ ಬಿತ್ತು ಕೋಳ!

Published : Jan 06, 2025, 04:03 PM ISTUpdated : Jan 07, 2025, 04:28 PM IST

ಪ್ರತಿ ತಿಂಗಳು ಅದೆಷ್ಟೇ ಆದಾಯ ಬರಲಿ, ಇದರಲ್ಲಿ ಕೇವಲ 10 ಪರ್ಸೆಂಟ್ ಮಾತ್ರ ತನಗೆ, ಇನ್ನುಳಿದ 90 ಪರ್ಸೆಂಟ್ ಊರವರ ಬಾಡೂಟಕ್ಕೆ ಖರ್ಚು ಮಾಡುತ್ತಿದ್ದ. ಆದರೆ ಈ ಪರೋಪಕಾರಿಯನ್ನು ಹುಡುಕಿ ಬಂದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
 

ಊರವರಿಗೆ ಬಾಡೂಟ ಹಾಕಿಸುತ್ತಿದ್ದ ಪರೋಪಕಾರಿ ಹೆಸರು ಅಭಿಜಿತ್. ತಿಂಗಳಲ್ಲಿ ಎಷ್ಟೇ ಆದಾಯ ಪಡೆದರೂ ಅದರಲ್ಲಿ 90 ಪರ್ಸೆಂಟ್ ಊರವರಿಗೆ ಖರ್ಚು ಮಾಡುತ್ತಿದ್ದ. ಬಾಡೂಟ ಹಾಕ್ಸಿ ಜಾತ್ರೆ ಮಾಡುತ್ತಿದ್ದ. ಹೀಗಾಗಿ ಈತ ಊರಲ್ಲಿ ಹೀರೋ ಆಗಿದ್ದ. ಸ್ಥಳೀಯ ರಾಜಕಾರಣಿಗಿಂತ ಅಭಿಜಿತ್ ಎಲ್ಲರ ಅಚ್ಚುಮೆಚ್ಚಾಗಿದ್ದ. ಆದರೆ ಈತನ ಬಾಡೂಟದ ಅಸಲಿ ವಿಚಾರ ಬಹಿರಂಗವಾದಾಗ ಇದೀಗ ಊರವರಿಗೆ ತಿಂದ ಬಡೂಟ ವಾಂತಿಯಾಗುವಂತೆ ಆಗುತ್ತಿದೆ. ಇದೀಗ ಪರೋಪಕಾರಿ ಅಭಿಜಿತ್ ಜೈಲು ಸೇರಿದ್ದಾನೆ.  

22:53ತರಕಾರಿ ತರಲು ಹೋದ ನಗರಸಭೆ ಸದಸ್ಯ ಮರ್ಡರ್: ಕಾರಣವೇನು?
02:10Uttara Kannada:ಸಿದ್ಧಾಪುರದಲ್ಲಿ ಹಿಟ್ ಆ್ಯಂಡ್ ರನ್; ಅಯ್ಯಪ್ಪ ಭಕ್ತರ ಮೇಲೆ ಹರಿದ ಕಾರು, ಓರ್ವ ಮಹಿಳೆ ಸಾವು
24:30ತಿಂಗಳ ಆದಾಯದ ಶೇ.90ರಷ್ಟು ಹಣ ಊರವರ ಬಾಡೂಟಕ್ಕೆ, ಆದರೂ ಪರೋಪಕಾರಿಗೆ ಬಿತ್ತು ಕೋಳ!
01:59Karwar: ಆಟವಾಡೋವಾಗ ಸ್ಲೈಡಿಂಗ್‌ ಗೇಟ್‌ ತಲೆಯ ಮೇಲೆ ಬಿದ್ದು ಕಂದಮ್ಮ ಸಾವು!
05:11ಕಾಮಗಾರಿಗಾಗಿ ಗುಡ್ಡ ನೆಲಸಮ, ಉತ್ತರಕನ್ನಡದ ಭೂಕಂಪನ ಪ್ರಕೃತಿ ನೀಡಿದ ಎಚ್ಚರಿಕೆಯಾ?
24:03 ಪತ್ನಿ ಅಕ್ರಮ ಸಂಬಂಧ; ನಡುಬೀದೀಲಿ ಕಾರವಾರ ಮೂಲದ ಪುಣೆ ಉದ್ಯಮಿ ಕೊಲೆ
08:22ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವ, ಶಾಸಕರ ಭೇಟಿ: 'ಗುಡ್ಡ ಕುಸಿತ ಆಗುತ್ತೆ ಅಂತಾ ಮೊದಲೇ ಅಂದಾಜಿಸಲಾಗಿತ್ತು'
11:32ಶಿರೂರು ಗುಡ್ಡ ಕುಸಿತ ಪ್ರಕರಣ: ಸ್ಥಳಕ್ಕೆ ಹೆಚ್‌ಡಿಕೆ ಭೇಟಿ.. ಮಾಧ್ಯಮಗಳಿಗೆ ಜಿಲ್ಲಾಡಳಿತದಿಂದ ತಡೆ
04:03ಶಿರೂರು ಗುಡ್ಡಕುಸಿತ ದುರಂತ: ಮತ್ತೊಂದು ಮೃತದೇಹ ಪತ್ತೆ!
Read more