ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ

ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ

Published : Sep 04, 2025, 03:36 PM IST

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದುಗುಳಿಯ ಕಾನನದೊಳಗೆ ನೆಲೆನಿಂತಿರುವ ಘಂಟೆ ಗಣಪತಿ ಕ್ಷೇತ್ರವು ಮಹಿಮೆಯಿಂದ ಪ್ರಸಿದ್ಧವಾಗಿದೆ.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದುಗುಳಿಯ ಕಾನನದೊಳಗೆ ನೆಲೆನಿಂತಿರುವ ಘಂಟೆ ಗಣಪತಿ ಕ್ಷೇತ್ರವು ಮಹಿಮೆಯಿಂದ ಪ್ರಸಿದ್ಧವಾಗಿದೆ. ವಿನಾಯಕ ಚತುರ್ಥಿಯ ದಿನ ಈ ಸುಕ್ಷೇತ್ರದಲ್ಲಿ ದರ್ಶನ ಮಾಡುವುದು ಅತ್ಯಂತ ಶುಭಕರವಾಗಿದೆ. ಇಲ್ಲಿ ಗಣೇಶನ ದರ್ಶನ ಮಾಡುವಾಗ ಘಂಟಾ ಶ್ರವಣದಿಂದಲೇ ಫಲಸಿದ್ಧಿ ಸಾಧ್ಯವಾಗುತ್ತದೆ. ಈ ಕ್ಷೇತ್ರದಲ್ಲಿ ಘಂಟೆ ಸಮರ್ಪಣೆ ಮಾಡಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ. ನೊಂದ ಮನಸ್ಸುಗಳಿಗೆ ಶಾಂತಿ ಮತ್ತು ಸಮಾಧಾನವನ್ನು ತರುವ ಪವಿತ್ರ ಸ್ಥಳವೆಂದು ಭಕ್ತರು ನಂಬುತ್ತಾರೆ. ಜೀವನದ ಸಮಸ್ಯೆಗಳಿಗೆ ಹೂವಿನ ಪ್ರಸಾದ ಕೇಳುವ ಪರಂಪರೆ ಈ ಕ್ಷೇತ್ರದಲ್ಲಿ ಪ್ರಸಿದ್ಧವಾಗಿದೆ. ಗಣೇಶನು ಹೂವಿನ ಪ್ರಸಾದ ರೂಪದಲ್ಲಿ ಭಕ್ತರಿಗೆ ವರವನ್ನು ನೀಡುತ್ತಾನೆ ಎಂದು ವಿಶ್ವಾಸವಿದೆ.

 

22:53ತರಕಾರಿ ತರಲು ಹೋದ ನಗರಸಭೆ ಸದಸ್ಯ ಮರ್ಡರ್: ಕಾರಣವೇನು?
02:10Uttara Kannada:ಸಿದ್ಧಾಪುರದಲ್ಲಿ ಹಿಟ್ ಆ್ಯಂಡ್ ರನ್; ಅಯ್ಯಪ್ಪ ಭಕ್ತರ ಮೇಲೆ ಹರಿದ ಕಾರು, ಓರ್ವ ಮಹಿಳೆ ಸಾವು
24:30ತಿಂಗಳ ಆದಾಯದ ಶೇ.90ರಷ್ಟು ಹಣ ಊರವರ ಬಾಡೂಟಕ್ಕೆ, ಆದರೂ ಪರೋಪಕಾರಿಗೆ ಬಿತ್ತು ಕೋಳ!
01:59Karwar: ಆಟವಾಡೋವಾಗ ಸ್ಲೈಡಿಂಗ್‌ ಗೇಟ್‌ ತಲೆಯ ಮೇಲೆ ಬಿದ್ದು ಕಂದಮ್ಮ ಸಾವು!
05:11ಕಾಮಗಾರಿಗಾಗಿ ಗುಡ್ಡ ನೆಲಸಮ, ಉತ್ತರಕನ್ನಡದ ಭೂಕಂಪನ ಪ್ರಕೃತಿ ನೀಡಿದ ಎಚ್ಚರಿಕೆಯಾ?
24:03 ಪತ್ನಿ ಅಕ್ರಮ ಸಂಬಂಧ; ನಡುಬೀದೀಲಿ ಕಾರವಾರ ಮೂಲದ ಪುಣೆ ಉದ್ಯಮಿ ಕೊಲೆ
08:22ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವ, ಶಾಸಕರ ಭೇಟಿ: 'ಗುಡ್ಡ ಕುಸಿತ ಆಗುತ್ತೆ ಅಂತಾ ಮೊದಲೇ ಅಂದಾಜಿಸಲಾಗಿತ್ತು'
11:32ಶಿರೂರು ಗುಡ್ಡ ಕುಸಿತ ಪ್ರಕರಣ: ಸ್ಥಳಕ್ಕೆ ಹೆಚ್‌ಡಿಕೆ ಭೇಟಿ.. ಮಾಧ್ಯಮಗಳಿಗೆ ಜಿಲ್ಲಾಡಳಿತದಿಂದ ತಡೆ
04:03ಶಿರೂರು ಗುಡ್ಡಕುಸಿತ ದುರಂತ: ಮತ್ತೊಂದು ಮೃತದೇಹ ಪತ್ತೆ!
Read more