MSIL ಮಳಿಗೆಗಳಿಗೆ ಮಾತ್ರ ಅವಕಾಶವೇಕೆ? ನಮಗೂ ಕೊಡಿ: ಮದ್ಯ ಮಾರಾಟಗಾರರ ಒತ್ತಾಯ

MSIL ಮಳಿಗೆಗಳಿಗೆ ಮಾತ್ರ ಅವಕಾಶವೇಕೆ? ನಮಗೂ ಕೊಡಿ: ಮದ್ಯ ಮಾರಾಟಗಾರರ ಒತ್ತಾಯ

Suvarna News   | Asianet News
Published : Apr 13, 2020, 04:19 PM ISTUpdated : Apr 13, 2020, 04:23 PM IST

MSIL ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಮುಂದಾಗಿರುವ ಸರ್ಕಾರದ ಚಿಂತನೆಗೆ ರಾಜ್ಯ ಮದ್ಯ ಮಾರಾಟಗಾರರ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.  ಕೇವಲ MSIL ನಲ್ಲಿ ಮಾತ್ರ ಮದ್ಯ ಮಾರಾಟ ಸರಿಯಾದ ಕ್ರಮ ಅಲ್ಲ. ಎಲ್ಲಾ ಸನ್ನದ್ದುದಾರರಿಗೂ ಅವಕಾಶ ಕೊಡಬೇಕು. ರಾಜ್ಯದಲ್ಲಿ ಇರುವ ಕೇವಲ 789 MSIL ಮೂಲಕ ಮದ್ಯ ಮಾರಾಟ ಮಾಡಿದರೆ ಅನಾನೂಕೂಲ. ಕಾನೂನು ಸುವ್ಯವಸ್ಥೆ ಹದಗೇಡುವ ಸಾಧ್ಯತೆ ಹೆಚ್ಚು. ಪಾರ್ಸಲ್ ಮೂಲಕ ತೆಗೆದುಕೊಂಡು ಹೋಗಲು ಎಲ್ಲಾ ಮದ್ಯದಂಗಡಿ ಗಳಿಗೆ ಅವಕಾಶ ನೀಡಬೇಕು. ಕೇವಲ  MSILಮೂಲಕ ಮಾತ್ರ ಮದ್ಯ ಮಾರಾಟ ಮಾಡೋದ್ರಿಂದ ಉಳಿದ ಸನ್ನದ್ದುದಾರರ ಹಿತ ಬಲಿಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಬೆಂಗಳೂರು (ಏ. 13): MSIL ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಮುಂದಾಗಿರುವ ಸರ್ಕಾರದ ಚಿಂತನೆಗೆ ರಾಜ್ಯ ಮದ್ಯ ಮಾರಾಟಗಾರರ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.  ಕೇವಲ MSIL ನಲ್ಲಿ ಮಾತ್ರ ಮದ್ಯ ಮಾರಾಟ ಸರಿಯಾದ ಕ್ರಮ ಅಲ್ಲ. ಎಲ್ಲಾ ಸನ್ನದ್ದುದಾರರಿಗೂ ಅವಕಾಶ ಕೊಡಬೇಕು.

ರಾಜ್ಯದಲ್ಲಿ ಇರುವ ಕೇವಲ 789 MSIL ಮೂಲಕ ಮದ್ಯ ಮಾರಾಟ ಮಾಡಿದರೆ ಅನಾನೂಕೂಲ. ಕಾನೂನು ಸುವ್ಯವಸ್ಥೆ ಹದಗೇಡುವ ಸಾಧ್ಯತೆ ಹೆಚ್ಚು. ಪಾರ್ಸಲ್ ಮೂಲಕ ತೆಗೆದುಕೊಂಡು ಹೋಗಲು ಎಲ್ಲಾ ಮದ್ಯದಂಗಡಿ ಗಳಿಗೆ ಅವಕಾಶ ನೀಡಬೇಕು. ಕೇವಲ  MSILಮೂಲಕ ಮಾತ್ರ ಮದ್ಯ ಮಾರಾಟ ಮಾಡೋದ್ರಿಂದ ಉಳಿದ ಸನ್ನದ್ದುದಾರರ ಹಿತ ಬಲಿಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!