ಅನಂತವಾದರು ಶತಮಾನದ ಸಂತ: ಪಟ್ಟ ಬೇಡ.. ಪದ್ಮಶ್ರಿಯೂ ಬೇಡ ಅಂದಿದ್ದ ಸಿದ್ದೇಶ್ವರ ಶ್ರೀ!

ಅನಂತವಾದರು ಶತಮಾನದ ಸಂತ: ಪಟ್ಟ ಬೇಡ.. ಪದ್ಮಶ್ರಿಯೂ ಬೇಡ ಅಂದಿದ್ದ ಸಿದ್ದೇಶ್ವರ ಶ್ರೀ!

Published : Jan 04, 2023, 01:38 PM IST

ಮೋದಿ ಸರ್ಕಾರ ನೀಡೋಕೆ ಮುಂದಾಗಿದ್ದ ಪದ್ಮಶ್ರೀ ಪ್ರಶಸ್ತಿ ಬೇಡವೆಂದ ಸಿದ್ದಪ್ಪಾಜಿ  ಪ್ರಧಾನಿ ಮೋದಿ ಅವರನ್ನ ಮೆಚ್ಚಿದ್ದೇಕೆ.? ರಾಜಕಾರಣಿಗಳು ಹತ್ತಿರ ಬಂದರು. ರಾಜಕೀಯದಿಂದ ದೂರವೇ ಉಳಿದು ಅಚ್ಚರಿ ಅನಿಸಿಕೊಂಡಿದ್ದು ಹೇಗೆ ಶ್ರೀಗಳು?

ಮೋದಿ ಸರ್ಕಾರ ನೀಡೋಕೆ ಮುಂದಾಗಿದ್ದ ಪದ್ಮಶ್ರೀ ಪ್ರಶಸ್ತಿ ಬೇಡವೆಂದ ಸಿದ್ದಪ್ಪಾಜಿ  ಪ್ರಧಾನಿ ಮೋದಿ ಅವರನ್ನ ಮೆಚ್ಚಿದ್ದೇಕೆ.? ರಾಜಕಾರಣಿಗಳು ಹತ್ತಿರ ಬಂದರು. ರಾಜಕೀಯದಿಂದ ದೂರವೇ ಉಳಿದು ಅಚ್ಚರಿ ಅನಿಸಿಕೊಂಡಿದ್ದು ಹೇಗೆ ಶ್ರೀಗಳು? ಅವರ ಬದುಕೇ ಬೋಧನೆ. ಇನ್ನು ಸಾವಿನಲ್ಲೂ ಸಂದೇಶ ನಮಗೆಲ್ಲಾ ಮಹತ್ತಾದ ಸಂದೇಶ ಕೊಟ್ಟಿದ್ದಾರೆ. ಅದೇನು? ಪುಣ್ಯಾತ್ಮರ ಅನಂತ ಮಹಿಮೆ ಎಂಥದ್ದು? ಇದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಮೋದಿಯ ಮೆಚ್ಚಿದ ಮಹಾಸಂತ. ಯಾವುದಕ್ಕೂ ಅಂಟಿಕೊಳ್ಳದ ಸ್ವಾಮೀಜಿ. ಯಾರೊಬ್ಬರನ್ನೂ ಹಚ್ಚಿಕೊಳ್ಳದ  ಸ್ವಾಮೀಜಿ, ಮೋದಿಯವರ ಬಗ್ಗೆ ಏನ್ ಹೇಳಿದ್ರು ಅನ್ನೋದನ್ನ ಕೇಳಿದ್ರೆ ನಿಮಗೆ ಅಚ್ಚರಿಯಾಗ್ಬೋದು. ಸಿದ್ದಪ್ಪಾಜಿ ಅವರು ಲಕ್ಷಾಂತರ ಭಕ್ತರ ಪಾಲಿಗೆ ಸಾಕ್ಷಾತ್ ಭಗವಂತನೇ. ಅವರ ಮಾತು ಅಂದ್ರೆ ಅದು ದೈವವಾಣಿ. ಇವರ ದರ್ಶನಕ್ಕೆ ಸಾಮಾನ್ಯ ಜನರಷ್ಟೇ ಅಲ್ಲ, ಘಟಾನುಘಟಿ ವಿಐಪಿಗಳೂ ಸಹ ಮುಗಿಬಿದ್ದು ಬರ್ತಿದ್ರು. ಆದ್ರೆ, ಶ್ರೀಗಳು ಅವರನ್ನ ಹೇಗೆ ನೊಡ್ಕೊಳ್ತಿದ್ರು ಗೊತ್ತಾ..? ಮೋದಿ ಅವರ ಬಗ್ಗೆ ಸ್ವಾಮೀಜಿ ಮಾತಾಡಿದ್ರು. ಆದ್ರೆ ಮೋದಿ ಅವರು ಪ್ರಧಾನಿ ಅಂತ ಮಾತಾಡಿದ್ದಲ್ಲ. ಹಾಗಾದ್ರೆ, ಶ್ರೀಗಳ ಇಂಗಿತ ಏನಿತ್ತು? ಸಿದ್ದೇಶ್ವರ ಶ್ರೀಗಳು ಜಾತಿಗೆ ಸೀಮಿತವಾದವರಲ್ಲ. ಅದನ್ನೂ ಮೀರಿದವರು. ಮನುಕುಲಕ್ಕೇ ಗುರುಗಳಾದವರು. ಅಂಥಾ ಶ್ರೀಗಳ ಬಗ್ಗೆ ಮತ್ತಷ್ಟು ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.

27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
Read more