ದೆವ್ವದ ಜೀತ..! ಮೌಢ್ಯದ ಹೆಸರಿನಲ್ಲಿ ಮಕ್ಕಳೇ ಜೀತದಾಳುಗಳು!

ದೆವ್ವದ ಜೀತ..! ಮೌಢ್ಯದ ಹೆಸರಿನಲ್ಲಿ ಮಕ್ಕಳೇ ಜೀತದಾಳುಗಳು!

Published : Apr 23, 2022, 08:56 PM IST

ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ಶ್ರೀ ಶನೇಶ್ವರ ಸ್ವಾಮಿ ಕ್ಷೇತ್ರದ ಅರ್ಚಕ ಹಾಗೂ ಶನೇಶ್ವರ ಟ್ರಸ್ಟ್ ನ ಮುಖ್ಯಸ್ಥ ಹನುಮಂತಪ್ಪ. ಇವನ ವೇಷಭೂಷಣ ನೋಡಿದ್ರೆ ಇವನೊಬ್ಬ ಬಿಲ್ಡಪ್ ರಾಜಾ ಅನ್ನೋದು ಗೊತ್ತಾಗುತ್ತೆ. ಇವನ ವಿಷಯವನ್ನು ಕವರ್ ಸ್ಟೋರಿ ತಂಡ ಎಳೆಎಳೆಯಾಗಿ ಬಿಚ್ಚಿಟ್ಟಿದೆ.
 

ಶಿವಮೊಗ್ಗ (ಏ.23): ರಾಜ್ಯದಲ್ಲಿ ಇಂಥವರು ಅನೇಕರಿದ್ದಾರೆ. ಅವರ ಪಾಡಿಗೆ ಅವರು ಬೇಕಾದನ್ನು ಮಾಡಿಕೊಂಡು ಸುಮ್ಮನಿರ್ತಾರೆ. ಆದ್ರೆ ಈತ ತುಂಬಾನೆ ಡಿಫರೆಂಟು. ಇಲ್ಲಿನ ಈ ಹನುಮಂತಪ್ಪನಿಗೆ  (Hanumantappa) ಶನಿವಾರದಂದು ಶನೇಶ್ವರ, ಸೋಮವಾರದಂದು ಆಂಜನೇಯ ಸ್ವಾಮಿ ಮೈಮೇಲೆ ಬರುತ್ತಾರಂತೆ. 

ದೇವರು ಮೈಮೇಲೆ ಬಂದಾಗ ಹುಚ್ಚರಂತೆ ಕುಣಿದು ಸುತ್ತಮುಲತ್ತಲಿನವರನ್ನು ದಿಗ್ಭ್ರಾಂತರನ್ನಾಗಿ ಮಾಡುತ್ತಾರೆ. ಇದೇ ಟೈಮ್ ನಲ್ಲಿ ಹನುಮಂತಪ್ಪನ ಮನಸ್ಸಿನಲ್ಲಿ ವಿಕೃತ ಮನಸ್ಸು ಜಾಗೃತವಾಗುತ್ತದೆಯಂತೆ. ಜ್ವರ, ಶೀತ, ತಲೆನೋವು ಅದೆಂತದೇ ಇರಲಿ ಈತ ಕ್ಷಣಮಾತ್ರಕ್ಕೆ ವಾಸಿ ಮಾಡ್ತಾನೆ. ಯಾರೇ ದೇವಸ್ಥಾನಕ್ಕೆ ಬರಲಿ ದೇವರ ದರ್ಶನಕ್ಕೂ ಮುನ್ನ ಈತನ ದರ್ಶನ ಆಗ್ಬೇಕಂತೆ. ಹೀಗಾಗಿ ಈತನ ಬಳಿ ಬರುವವರಿಗೆ ದೆವ್ವ ಹಿಡಿದಿದೆ ಎಂದು ಹೇಳುತ್ತಾನೆ.

ಮೌಢ್ಯ ಮೇಲೆ ಬ್ರಹ್ಮಾಸ್ತ್ರ; ಯಾವುದು ಮೌಢ್ಯ? ಯಾವುದು ಮೌಢ್ಯ ಅಲ್ಲ

ಶಿವಮೊಗ್ಗ (Shivamogga) ಜಿಲ್ಲೆಯ ಹಾರನಹಳ್ಳಿಯ (Haranahalli) ಶ್ರೀ ಶನೇಶ್ವರ ಸ್ವಾಮಿ (Shaneshwara Swamy Temple) ಕ್ಷೇತ್ರದ ಅರ್ಚಕ ಹಾಗೂ ಶನೇಶ್ವರ ಟ್ರಸ್ಟ್ ನ ಮುಖ್ಯಸ್ಥ ಹನುಮಂತಪ್ಪ. ಇವನ ವೇಷಭೂಷಣ ನೋಡಿದ್ರೆ ಇವನೊಬ್ಬ ಬಿಲ್ಡಪ್ ರಾಜಾ ಅನ್ನೋದು ಗೊತ್ತಾಗುತ್ತೆ. ಇವನ ವಿಷಯವನ್ನು ಕವರ್ ಸ್ಟೋರಿ ತಂಡ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more