News Hour: ರಾಮಮಂದಿರ ದೇಣಿಗೆ ದಂಗಲ್, ಒಕ್ಕಲಿಗ ಮೀಸಲಾತಿ, ಬಿಪಿಎಲ್ ಕಾರ್ಡ್ ಹಗರಣ

Feb 17, 2021, 11:04 PM IST

ಬೆಂಗಳೂರು, (ಫೆ.17): ಇಂದಿನ (ಫೆ.17) ಇಡೀ ದಿನದ ರಾಜ್ಯ, ದೇಶ ಹಾಗೂ ವಿದೇಶ ಸುದ್ದಿಗಳ ಕಂಪ್ಲೀಟ್ ಪ್ಯಾಕೇಜ್ ಇವತ್ತಿನ News Hourನಲ್ಲಿ.

ಇವತ್ತಿನ News Hourನಲ್ಲಿ ರಾಮ ಮಂದಿರ ದೇಣಿಗೆ ದಂಗಲ್, ಒಕ್ಕಲಿಗ ಮೀಸಲಾತಿ ಕದನ ಹಾಗೂ ಬಿಪಿಎಲ್ ಕಾರ್ಡ್ ಹಗರಣದ ಸಂಪೂರ್ಣ ಮಾಹಿತಿ.