ಅಮ್ಮನಿಗೆ ಕೊರೊನಾ, ಮಗು ICU ನಲ್ಲಿ; ಮನಕಲಕುತ್ತಿದೆ ಬಾಣಂತಿಯ ಮೂಕರೋದನೆ

ಅಮ್ಮನಿಗೆ ಕೊರೊನಾ, ಮಗು ICU ನಲ್ಲಿ; ಮನಕಲಕುತ್ತಿದೆ ಬಾಣಂತಿಯ ಮೂಕರೋದನೆ

Suvarna News   | Asianet News
Published : Jul 06, 2020, 12:43 PM IST

ಕೊರೊನಾ ಸೃಷ್ಟಿಸಿದ ಕರುಳು ಹಿಂಡುವ ಘಟನೆಯಿದು. ಹೆತ್ತಮ್ಮನಿಗೆ ಕೊರೊನಾ ಸೋಂಕು. ಮಗು ಐಸಿಯುನಲ್ಲಿದೆ. ಮಗುವನ್ನು ನೋಡಲಾಗದೇ ಬಾಣಂತಿ ಮೂಕ ರೋದನೆ ಅನುಭವಿಸುತ್ತಿದ್ದಾರೆ. ಗದಗದಲ್ಲಿ ಕಂಡು ಬಂದ ದೃಶ್ಯವಿದು. ನಿನ್ನೆಯಷ್ಟೇ ಸೋಂಕಿತ ಮಹಿಳೆಗೆ ಹೆರಿಯಾಗಿದೆ. ತಾಯಿಗೆ ಕೋವಿಡ್ ಇರುವುದರಿಂದ ಮಗುವನ್ನು ತಾಯಿ ನೋಡಲಾಗುತ್ತಿಲ್ಲ. ಮಗುವಿನ ಕೊರೊನಾ ಟೆಸ್ಟ್ ಮಾಡಿದ್ದು, ವರದಿಗಾಗಿ ಕಾಯಲಾಗಿದೆ. ನಿಜಕ್ಕೂ ಇದು ಮನಕಲಕುವ ಘಟನೆ. ಆದಷ್ಟು ಬೇಗ ಮಗು ತಾಯಿಯ ಮಡಿಲು ಸೇರಿಕೊಳ್ಳಲಿ ಎಂಬುದು ಸುವರ್ಣ ನ್ಯೂಸ್ ಆಶಯ. 

ಬೆಂಗಳೂರು (ಜು. 06): ಕೊರೊನಾ ಸೃಷ್ಟಿಸಿದ ಕರುಳು ಹಿಂಡುವ ಘಟನೆಯಿದು. ಹೆತ್ತಮ್ಮನಿಗೆ ಕೊರೊನಾ ಸೋಂಕು. ಮಗು ಐಸಿಯುನಲ್ಲಿದೆ. ಮಗುವನ್ನು ನೋಡಲಾಗದೇ ಬಾಣಂತಿ ಮೂಕ ರೋದನೆ ಅನುಭವಿಸುತ್ತಿದ್ದಾರೆ. ಗದಗದಲ್ಲಿ ಕಂಡು ಬಂದ ದೃಶ್ಯವಿದು. ನಿನ್ನೆಯಷ್ಟೇ ಸೋಂಕಿತ ಮಹಿಳೆಗೆ ಹೆರಿಯಾಗಿದೆ. ತಾಯಿಗೆ ಕೋವಿಡ್ ಇರುವುದರಿಂದ ಮಗುವನ್ನು ತಾಯಿ ನೋಡಲಾಗುತ್ತಿಲ್ಲ. ಮಗುವಿನ ಕೊರೊನಾ ಟೆಸ್ಟ್ ಮಾಡಿದ್ದು, ವರದಿಗಾಗಿ ಕಾಯಲಾಗಿದೆ. ನಿಜಕ್ಕೂ ಇದು ಮನಕಲಕುವ ಘಟನೆ. ಆದಷ್ಟು ಬೇಗ ಮಗು ತಾಯಿಯ ಮಡಿಲು ಸೇರಿಕೊಳ್ಳಲಿ ಎಂಬುದು ಸುವರ್ಣ ನ್ಯೂಸ್ ಆಶಯ. 

 

22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ