- ಡೀಸಿ ರೋಹಿಣಿ ಸಿಂಧೂರಿ VS ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸಮರ
- ಕೊರೋನಾ ನಿಯಂತ್ರಣಕ್ಕೆ ಡೀಸಿ ಸಹಕಾರ ನೀಡುತ್ತಿಲ್ಲ: ಶಿಲ್ಪಾ ನಾಗ್
- ಯಾರ ಮೇಲೆಯೂ ಒತ್ತಡ ಹಾಕಿಲ್ಲ ಎಂದ ರೋಹಿಣಿ ಸಿಂಧೂರಿ
ಮೈಸೂರು (ಜೂ. 04): ಡೀಸಿ , ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸಮರ ಮುಂದುವರೆದಿದೆ.
' ಯಾರ ಮೇಲೆಯೂ ಒತ್ತಡ ಹಾಕಿಲ್ಲ. ನಾನು ಲೆಕ್ಕ ಕೇಳಿದ್ದಕ್ಕೆ ನನ್ನ ಮೇಲೆ ಈ ರೀತಿ ಆರೋಪ ಮಾಡಿದ್ದಾರೆ. ವಾರ್ಡ್ ಪ್ರಕಾರ ಅಂಕಿ ಅಂಶಗಳನ್ನು ಕೇಳಿದ್ದೇವೆ. ಖರ್ಚು ವೆಚ್ಚಗಳ ಬಗ್ಗೆ ಕೇಳಿದ್ದಕ್ಕೆ ಈ ರೀತಿ ಆರೋಪ ಮಾಡ್ತಿದ್ದಾರೆ. ನಮ್ಮ ಹೋರಾಟ ಕೊರೋನಾ ವಿರುದ್ಧ. ನಮ್ಮ ಜಿಲ್ಲೆಯನ್ನು ಕೊರೋನಾ ಮುಕ್ತ ಮಾಡುವುದೇ ನಮ್ಮ ಉದ್ದೇಶ' ಎಂದಿದ್ಧಾರೆ.