Hubballi Riot:ಗಲಭೆಕೋರರ ಕುಟುಂಬಗಳಿಗೆ ಜಮೀರ್‌ ಅಹ್ಮದ್‌ರಿಂದ ಫುಡ್‌ಕಿಟ್, ಆರ್ಥಿಕ ನೆರವು

Hubballi Riot:ಗಲಭೆಕೋರರ ಕುಟುಂಬಗಳಿಗೆ ಜಮೀರ್‌ ಅಹ್ಮದ್‌ರಿಂದ ಫುಡ್‌ಕಿಟ್, ಆರ್ಥಿಕ ನೆರವು

Published : Apr 29, 2022, 02:16 PM IST

 ಹುಬ್ಬಳ್ಳಿ ಗಲಭೆಕೋರರ Hubballi Riot) ಬೆನ್ನಿಗೆ ನಿಂತಿದ್ದಾರೆ ಶಾಸಕ ಜಮೀರ್ ಅಹ್ಮದ್ (Zameer Ahmad) ಅರೆಸ್ಟ್ ಆದವರ ಕುಟುಂಬಗಳಿಗೆ ಫುಡ್ ಕಿಟ್ (Food Kit) ಹಾಗೂ 5 ಸಾವಿರ ರೂ  ನೆರವು ನೀಡಿದ್ದಾರೆ. 

ಬೆಂಗಳೂರು (ಏ. 29):  ಹುಬ್ಬಳ್ಳಿ ಗಲಭೆಕೋರರ Hubballi Riot) ಬೆನ್ನಿಗೆ ನಿಂತಿದ್ದಾರೆ ಶಾಸಕ ಜಮೀರ್ ಅಹ್ಮದ್ (Zameer Ahmad) ಅರೆಸ್ಟ್ ಆದವರ ಕುಟುಂಬಗಳಿಗೆ ಫುಡ್ ಕಿಟ್ (Food Kit) ಹಾಗೂ 5 ಸಾವಿರ ರೂ  ನೆರವು ನೀಡಿದ್ದಾರೆ. ಎಲ್ಲೇ ಗಲಭೆ ನಡೆದರೂ ಆ ದುಷ್ಕರ್ಮಿಗಳ ಪರ ಜಮೀರ್ ನಿಲ್ಲುತ್ತಾರೆ, ಹಣ ಸಹಾಯ ಮಾಡುತ್ತಾರೆ. ಸಮಾಜಘಾತುಕರ ಮೇಲೆ ಜಮೀರ್‌ಗ್ಯಾಕೆ ಇಷ್ಟು ಪ್ರೀತಿ ಎಂದು ಜನ ಪ್ರಶ್ನಿಸುತ್ತಿದ್ದಾರೆ. 

26:49ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
Read more