ತವರು ಜಿಲ್ಲೆ ದೇಗುಲಗಳಿಗೆ ಕೋಟಿ ಕೋಟಿ ಅನುದಾನ, ಬೇರೆ ಜಿಲ್ಲೆಗಳ ದೇವರಿಗೆ 'ಪೂಜಾರಿ' ತಾರತಮ್ಯ..!

Jan 21, 2021, 10:40 AM IST

ಉಡುಪಿ (ಜ. 21): ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ತವರು ಜಿಲ್ಲೆಯ ಮೇಲೆ ಅತಿಯಾದ ಪ್ರೀತಿ. ಹಾಗಾಗಿ ತವರು ಜಿಲ್ಲೆಯ ದೇವಸ್ಥಾನಗಳಿಗೆ ಅತೀ ಹೆಚ್ಚು ಅನುದಾನ ನೀಡಿದ್ದಾರೆ. ಬೇರೆ ಜಿಲ್ಲೆಗಳ ದೇವರುಗಳಿಗೆ ಮಾತ್ರ ತಾರತಮ್ಯ ತೋರಿಸಿದ್ದಾರೆ. ಉಡುಪಿಯ 226 ಖಾಸಗಿ ದೇವಸ್ಥಾನಗಳಿಗೆ 7 ಕೋಟಿ 79 ಲಕ್ಷ ರೂ ಅನುದಾನ ನೀಡಿದ್ದಾರೆ. ಆರ್‌ಟಿಐ ಮಾಹಿತಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. 

ಬಿಎಸ್‌ವೈ ಸಂಪುಟದಲ್ಲಿ ಭಾರೀ ಬದಲಾವಣೆ, ಯಾರಿಗೆ ಯಾವ ಖಾತೆ..?