ಬೆಂಗಳೂರು (ಮಾ.05): ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್ಗೆ ಸ್ಪಷ್ಟತೆಯೇ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ನರೇಂದ್ರ ಮೋದಿ ಮಾರ್ಗದಲ್ಲೇ ಹೋಗ್ತೀನಿ ಅಂತಾ ಹೇಳ್ಕೊಂಡಿದ್ದಾರೆ, ಅರ್ಥಿಕವಾಗಿ ಮೋದಿ ದೇಶಕ್ಕೆ ಯಾವ ರೀತಿ ಕೊಡುಗೆ ಕೊಡ್ತಿದ್ದಾರೋ , ಅದೇ ರೀತಿಯಲ್ಲಿ ಹೋಗ್ತಿನಿ ಅಂದಿದ್ದಾರೆ, ಎಂದು ಎಚ್ಡಿಕೆ ವ್ಯಂಗ್ಯವಾಡಿದ್ದಾರೆ. ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ