ಶಕ್ತಿಪೀಠ ಕೊಲ್ಲೂರಿನಲ್ಲಿ ಕೋಟಿ ಕೋಟಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. 2018 - 19 ರವರೆಗೆ ಪಡೆದ ದೇಣಿಗೆಯ ಲೆಕ್ಕಾಚಾರವೇ ಇಲ್ಲ ಎಂದು ಸರ್ಕಾರಿ ಅಧಿಕಾರಿಗಳೇ ಹೇಳುತ್ತಿದ್ದಾರೆ.
ಬೆಂಗಳೂರು (ಮಾ. 10): ಶಕ್ತಿಪೀಠ ಕೊಲ್ಲೂರಿನಲ್ಲಿ ಕೋಟಿ ಕೋಟಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. 2018 - 19 ರವರೆಗೆ ಪಡೆದ ದೇಣಿಗೆಯ ಲೆಕ್ಕಾಚಾರವೇ ಇಲ್ಲ ಎಂದು ಸರ್ಕಾರಿ ಅಧಿಕಾರಿಗಳೇ ಹೇಳುತ್ತಿದ್ದಾರೆ. ಮಾಹಿತಿ ಹಕ್ಕಿನ ಕಾಯ್ದೆಯಡಿ ಪಡೆದ ದಾಖಲೆಗಳಲ್ಲಿ ಈ ಲೂಟಿ ಪುರಾಣ ಸಿಕ್ಕಿದೆ. ಕೇಳಿ ಬರುತ್ತಿರುವ ಆರೋಪವೇನು..? ಇಲ್ಲಿದೆ ನೋಡಿ..!