ಖುಲ್ಲಂಖುಲ್ಲಂ ಮಾತುಗಾರ, ಖಾಸ್‌ ಬಾತ್ ಕಿಂಗ್ ರವಿ ಬೆಳಗೆರೆ ಮಾತುಗಳಿವು!

ಖುಲ್ಲಂಖುಲ್ಲಂ ಮಾತುಗಾರ, ಖಾಸ್‌ ಬಾತ್ ಕಿಂಗ್ ರವಿ ಬೆಳಗೆರೆ ಮಾತುಗಳಿವು!

Suvarna News   | Asianet News
Published : Nov 14, 2020, 10:16 AM ISTUpdated : Nov 14, 2020, 10:46 AM IST

ಪ್ರಿಯ ವೀಕ್ಷಕರೇ, ನಾನು ರವಿ ಬೆಳಗರೆ.. ಎಂಬ ದನಿ ಇನ್ನು ನೆನಪು ಮಾತ್ರ. ರವಿ ಬೆಳಗೆರೆ.. ಈ ಹೆಸರು ಮಾಧ್ಯಮ ಲೋಕದಲ್ಲಿ, ಪುಸ್ತಕ ಪ್ರಪಂಚದಲ್ಲಿ, ಬರಹಗಳ ಲೋಕದಲ್ಲಿ ಯಾವತ್ತಿಗೂ ಮರೆಯಲಾಗದ ಹೆಸರು. 

ಬೆಂಗಳೂರು (ನ. 14): ಪ್ರಿಯ ವೀಕ್ಷಕರೇ, ನಾನು ರವಿ ಬೆಳಗರೆ.. ಎಂಬ ದನಿ ಇನ್ನು ನೆನಪು ಮಾತ್ರ. ರವಿ ಬೆಳಗೆರೆ.. ಈ ಹೆಸರು ಮಾಧ್ಯಮ ಲೋಕದಲ್ಲಿ, ಪುಸ್ತಕ ಪ್ರಪಂಚದಲ್ಲಿ, ಬರಹಗಳ ಲೋಕದಲ್ಲಿ ಯಾವತ್ತಿಗೂ ಮರೆಯಲಾಗದ ಹೆಸರು. ಯಶಸ್ವಿ ಪತ್ರಕರ್ತನಾಗಿ, ಯುವಜನತೆಯ ಸ್ಫೂರ್ತಿಯಾಗಿ, ಅಪ್ರತಿಮ ಲೇಖಕನಾಗಿ ಇಹಲೋಕ ಯಾತ್ರೆ ಮುಗಿಸಿದ ವಿಶೇಷ ವ್ಯಕ್ತಿತ್ವ ಅವರು. ಇವರ ಮಾತುಗಳಲ್ಲಿ ವಿಶೇಷ ಸೆಳೆತ ಇದ್ದೇ ಇದೆ. ಇವರ ಮಾತುಗಳ ಬಗ್ಗೆ, ಪುಸ್ತಕಗಳ ಬಗ್ಗೆ ತಿಳ್ಕೊಳೋಣ ಬನ್ನಿ..!

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ