ಬಂಡೆ ‘ಪವರ್ ಶೇರಿಂಗ್’ ಬಾಂಬ್, ಕೈ ಪಾಳಯದಲ್ಲಿ ಅಲ್ಲೋಲ ಕಲ್ಲೋಲ!

ಬಂಡೆ ‘ಪವರ್ ಶೇರಿಂಗ್’ ಬಾಂಬ್, ಕೈ ಪಾಳಯದಲ್ಲಿ ಅಲ್ಲೋಲ ಕಲ್ಲೋಲ!

Published : Dec 06, 2024, 01:43 PM IST

ಕಾಂಗ್ರೆಸ್ ಕೋಟೆಯೊಳಗೆ ಸಿಎಂ ಸಿಂಹಾಸನಕ್ಕಾಗಿ ಕಿಚ್ಚು ಹೊತ್ತಿಕೊಂಡಿದ್ರು, ಅಬ್ಬರದ ಸಮಾವೇಶವೊಂದು ನಡೆದಿದೆ. ಹಾಸನದಲ್ಲಿ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ಮಾಡೋ ಮೂಲಕ ತಮ್ಮ ಕಾರ್ಯಕರ್ತರಿಗೆ ಹೊಸ್ ಜೋಶ್ ತುಂಬಿಸಿದ್ದಾರೆ 

ಹಾಸನ: 'ಸಿದ್ದು ಸಿಂಹಾಸನಕ್ಕೆ ನಾನೇ ಕಟ್ಟಪ್ಪ' ಕೈ ಸಮಾವೇಶದಲ್ಲಿ ಡಿಕೆ ವೀರಾವೇಶ. ಅಲ್ಲಿ ಒಗ್ಗಟ್ಟು, ಇಲ್ಲಿ ಬಿಕ್ಕಟ್ಟು. ಏನಿದರ ಗುಟ್ಟು? ಸಿದ್ದು-ಡಿಕೆ ವಿರುದ್ಧ ‘ಪರಮ’ ಕೋಪ. ತಟ್ಟಿತಾ ತಾಪ? ಒಪ್ಪಂದದ ಮಾತಿಗೆ ಸಿಡಿದು ನಿಂತ ಗೃಹಸಚಿವರು. ಬಂಡೆ ಹೊತ್ತಿಸಿದ ಕಿಡಿಗೆ ಒಡೆದ ಮನೆ ಆಯ್ತಾ ಕೈ ಕೋಟೆ? ‘ಸಿಎಂ ಮಾತೇ ಶಾಸನ’ ಎಂದಿದ್ದ ಡಿ.ಕೆ.ಶಿವಕುಮಾರ್ ಮತ್ತೆ ಮಾತು ಬದಲಿಸಿದ್ರಾ? 

ಒಪ್ಪಂದದ ಮಾತು. ಬೆಂಬಲದ ಭರವಸೆ. ಹೇಗಿದೆ ಗೊತ್ತಾ ಕನಕಪುರ ಬಂಡೆಯ ಚಾಣಾಕ್ಷ ನಡೆ? ಸಿದ್ದು-ಡಿಕೆ ಸಿಂಹಾಸನ ಸಂಘರ್ಷದಿಂದ ಒಗ್ಗಟ್ಟು ಕಳೆದುಕೊಳ್ತಾ ಕೈ ಪಡೆ? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಒಡೆಯಿತಾ ಒಗ್ಗಟ್ಟು.
 

24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
Read more