ಬಂಡೆ ‘ಪವರ್ ಶೇರಿಂಗ್’ ಬಾಂಬ್, ಕೈ ಪಾಳಯದಲ್ಲಿ ಅಲ್ಲೋಲ ಕಲ್ಲೋಲ!

ಬಂಡೆ ‘ಪವರ್ ಶೇರಿಂಗ್’ ಬಾಂಬ್, ಕೈ ಪಾಳಯದಲ್ಲಿ ಅಲ್ಲೋಲ ಕಲ್ಲೋಲ!

Published : Dec 06, 2024, 01:43 PM IST

ಕಾಂಗ್ರೆಸ್ ಕೋಟೆಯೊಳಗೆ ಸಿಎಂ ಸಿಂಹಾಸನಕ್ಕಾಗಿ ಕಿಚ್ಚು ಹೊತ್ತಿಕೊಂಡಿದ್ರು, ಅಬ್ಬರದ ಸಮಾವೇಶವೊಂದು ನಡೆದಿದೆ. ಹಾಸನದಲ್ಲಿ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ಮಾಡೋ ಮೂಲಕ ತಮ್ಮ ಕಾರ್ಯಕರ್ತರಿಗೆ ಹೊಸ್ ಜೋಶ್ ತುಂಬಿಸಿದ್ದಾರೆ 

ಹಾಸನ: 'ಸಿದ್ದು ಸಿಂಹಾಸನಕ್ಕೆ ನಾನೇ ಕಟ್ಟಪ್ಪ' ಕೈ ಸಮಾವೇಶದಲ್ಲಿ ಡಿಕೆ ವೀರಾವೇಶ. ಅಲ್ಲಿ ಒಗ್ಗಟ್ಟು, ಇಲ್ಲಿ ಬಿಕ್ಕಟ್ಟು. ಏನಿದರ ಗುಟ್ಟು? ಸಿದ್ದು-ಡಿಕೆ ವಿರುದ್ಧ ‘ಪರಮ’ ಕೋಪ. ತಟ್ಟಿತಾ ತಾಪ? ಒಪ್ಪಂದದ ಮಾತಿಗೆ ಸಿಡಿದು ನಿಂತ ಗೃಹಸಚಿವರು. ಬಂಡೆ ಹೊತ್ತಿಸಿದ ಕಿಡಿಗೆ ಒಡೆದ ಮನೆ ಆಯ್ತಾ ಕೈ ಕೋಟೆ? ‘ಸಿಎಂ ಮಾತೇ ಶಾಸನ’ ಎಂದಿದ್ದ ಡಿ.ಕೆ.ಶಿವಕುಮಾರ್ ಮತ್ತೆ ಮಾತು ಬದಲಿಸಿದ್ರಾ? 

ಒಪ್ಪಂದದ ಮಾತು. ಬೆಂಬಲದ ಭರವಸೆ. ಹೇಗಿದೆ ಗೊತ್ತಾ ಕನಕಪುರ ಬಂಡೆಯ ಚಾಣಾಕ್ಷ ನಡೆ? ಸಿದ್ದು-ಡಿಕೆ ಸಿಂಹಾಸನ ಸಂಘರ್ಷದಿಂದ ಒಗ್ಗಟ್ಟು ಕಳೆದುಕೊಳ್ತಾ ಕೈ ಪಡೆ? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಒಡೆಯಿತಾ ಒಗ್ಗಟ್ಟು.
 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more