ಮರಾಠ ನಿಗಮ ರಚನೆ ವಿರುದ್ಧ ಕನ್ನಡ ಪರ ಸಂಘಟನೆಗಳು ಹಾಗೂ ಸರ್ಕಾರದ ನಡುವಿನ ಸಮರ ಮುಂದುವರೆದಿದೆ. ಡಿ. 5 ಕ್ಕೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.
ಬೆಂಗಳೂರು (ನ. 26): ಮರಾಠ ನಿಗಮ ರಚನೆ ವಿರುದ್ಧ ಕನ್ನಡ ಪರ ಸಂಘಟನೆಗಳು ಹಾಗೂ ಸರ್ಕಾರದ ನಡುವಿನ ಸಮರ ಮುಂದುವರೆದಿದೆ. ಡಿ. 5 ಕ್ಕೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.
ಬಂದ್ಗೆ ಅವಕಾಶ ಕೊಡುವುದಿಲ್ಲ. ಬಲವಂತವಾಗಿ ಆಚರಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ವಾರ್ನಿಂಗ್ ನೀಡದರೂ, ವಾಟಾಳ್ ನಾಗರಾಜ್ ಡೋಂಟ್ ಕೇರ್ ಹೇಳಿದ್ದಾರೆ. ಬಂದ್ ಮಾಡಿಯೇ ಸಿದ್ಧ ಎಂದಿದ್ದಾರೆ. ಇದರ ಪರಿಣಾಮ ಏನಾಗಬಹುದು?