3 ನೇ ಅಲೆ ಭೀತಿ, ಲಸಿಕೆ ಪ್ರತಿಕಾಯ ಅಧ್ಯಯನದಲ್ಲಿ ಸಿಕ್ತು ಗುಡ್‌ ನ್ಯೂಸ್.!

3 ನೇ ಅಲೆ ಭೀತಿ, ಲಸಿಕೆ ಪ್ರತಿಕಾಯ ಅಧ್ಯಯನದಲ್ಲಿ ಸಿಕ್ತು ಗುಡ್‌ ನ್ಯೂಸ್.!

Suvarna News   | Asianet News
Published : Sep 26, 2021, 01:08 PM ISTUpdated : Sep 26, 2021, 01:34 PM IST

ಕೊರೋನಾ 3 ನೇ ಅಲೆ ಭೀತಿ ನಡುವೆ ಸಮಾಧಾನಕರ ವಿಚಾರವೊಂದು ಕೇಳಿ ಬರುತ್ತಿದೆ. ಜಯದೇವ ಸಂಸ್ಥೆಯಿಂದ 250 ಆರೋಗ್ಯ ಕಾರ್ಯಕರ್ತರ ಮೇಲೆ ಲಸಿಕೆ ಪ್ರತಿಕಾಯ ಅಧ್ಯಯನ ನಡೆದಿದೆ. 

ಬೆಂಗಳೂರು (ಸೆ. 26): ಕೊರೋನಾ 3 ನೇ ಅಲೆ ಭೀತಿ ನಡುವೆ ಸಮಾಧಾನಕರ ವಿಚಾರವೊಂದು ಕೇಳಿ ಬರುತ್ತಿದೆ. ಜಯದೇವ ಸಂಸ್ಥೆಯಿಂದ 250 ಆರೋಗ್ಯ ಕಾರ್ಯಕರ್ತರ ಮೇಲೆ ಲಸಿಕೆ ಪ್ರತಿಕಾಯ ಅಧ್ಯಯನ ನಡೆದಿದೆ.

ಏಪ್ರಿಲ್‌ನಲ್ಲಿ ನಡೆದ ಪ್ರತಿಕಾಯ ಟೆಸ್ಟ್‌ನಲ್ಲಿ ಶೇ. 80 ರಷ್ಟು ಪ್ರತಿಕಾಯ ವೃದ್ಧಿ ಪತ್ತೆಯಾಗಿದೆ. 2 ನೇ ಬಾರಿ ಪರೀಕ್ಷೆ ವೇಳೆ ಶೇ. 99 ರಷ್ಟು ಮಂದಿಗೆ ಪ್ರತಿಕಾಯ ಶಕ್ತಿ ವೃದ್ಧಿಯಾಗಿದೆ. 2 ಡೋಸ್ ಲಸಿಕೆ ಮಧ್ಯೆ 4 ವಾರಗಳ ಅಂತರ ಹೆಚ್ಚು ಎಫೆಕ್ಟೆವ್ ಎಂದು ತಿಳಿದು ಬಂದಿದೆ. ಬೂಸ್ಟರ್ ಡೋಸ್ ಅಗತ್ಯತೆ ಇಲ್ಲ ಎಂದು ಡಾ. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ. 

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!