ಸ್ವಂತ ಹಣದಿಂದ ಆಕ್ಸಿಜನ್ ಪೈಪ್‌ಲೈನ್ ಅಳವಡಿಸಿದ ವೈದ್ಯ..!

May 20, 2021, 9:43 AM IST

ಬೆಂಗಳೂರು (ಮೇ. 20): ಕೊರೊನಾ ಸೋಂಕಿತರು ಅನುಭವಿಸುತ್ತಿರುವ ನೀಗಿಸುವ ಪ್ರಯತ್ನ ಮಾಡಿದ್ದಾರೆ ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆ ಮೂಳೆ ತಜ್ಞ ಡಾ. ರಾಜ್‌ಕುಮಾರ್. ತಮ್ಮ ಸ್ವಂತ ಖರ್ಚಿನಲ್ಲಿ 16 ಪಾಯಿಂಟ್‌ಗಳನ್ನು ನಿರ್ಮಾಣ ಮಾಡಿ, ಆಸ್ಪತ್ರೆಯ ಮುಂಭಾಗದಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ಧಾರೆ. ಡಾ. ರಾಜ್‌ಕುಮಾರ್ ಅವರ ಈ ಕೆಲ ಶ್ಲಾಘನೀಯ. ಸ್ವತಃ ವೈದ್ಯರೇ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 

ಸೆಮಿಲಾಕ್‌ಡೌನ್‌ ವಿಸ್ತರಣೆ ಖಚಿತ, ಹೊಸ ಸೂತ್ರ ಅನ್ವಯಕ್ಕೆ ಸರ್ಕಾರದ ಚಿಂತನೆ