ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ಜಾರಕಿಹೊಳಿ ಮೊರೆ.?

Mar 30, 2021, 12:44 PM IST

ಬೆಂಗಳೂರು (ಮಾ. 30): ಸೀಡಿ ಲೇಡಿ ಹೇಳಿಕೆ ನಿರ್ಣಾಯಕವಾಗಿರುವುದರಿಂದ ರಮೇಶ್ ಜಾರಕಿಹೊಳಿಗೆ ಟೆನ್ಷನ್ ಶುರುವಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ. 

ಜಾರಕಿಹೊಳಿ ರೇಪ್ ಆರೋಪದ ಕೇಸ್‌ಗೆ IO ಬದಲಾವಣೆ, ಮಾರುತಿ ಬದಲು ACP ಕವಿತಾ ನೇಮಕ