ಬಿಜೆಪಿ ಭಿನ್ನಮತ ಬೆಂಕಿಗೆ ತುಪ್ಪ ಸುರಿದ ತಿಪ್ಪಾರೆಡ್ಡಿ

May 29, 2020, 3:16 PM IST

ಬೆಂಗಳೂರು (ಮೇ. 29): ಬಿಜೆಪಿ ಶಾಸಕರಲ್ಲಿ ಭಿನ್ನಮತ ಇರುವುದು ನಿಜ. ಹಿರಿಯ ಶಾಸಕರನ್ನು ಸಿಎಂ ಯಡಿಯೂರಪ್ಪ ಕಡೆಗಣಿಸುತ್ತಿದ್ದಾರೆ ಎಂದು ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ  ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಿನ್ನೆ ಸಭೆ ಸೇರಿದವರು ನನ್ನ ಬಳಿಯೂ ಮಾತನಾಡಿದ್ದಾರೆ. ಕೊರೊನಾ ಇರೋದ್ರಿಂದ ಕೆಲವರು ಮಾತ್ರ ಸೇರಿರಬಹುದು ಎಂದಿದ್ದಾರೆ. ಈ ಸಭೆ ಬಗ್ಗೆ, ಭಿನ್ನಮತದ ಬಗ್ಗೆ ತಿಪ್ಪಾರೆಡ್ಡಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..! 

ಬಿಜೆಪಿ ಭಿನ್ನಮತದ ಬಗ್ಗೆ ಯತ್ನಾಳ್ ನೋ ರಿಯಾಕ್ಷನ್!