ನಿಂಬೆಹಣ್ಣು ಎಂದು ನಂಬಿ ಬೆಳೆದು ಕಂಗಾಲಾದ ರೈತ; ಬಿಗ್ 3 ವರದಿಯಿಂದ ಸಿಕ್ತು ನೆರವು.!

ನಿಂಬೆಹಣ್ಣು ಎಂದು ನಂಬಿ ಬೆಳೆದು ಕಂಗಾಲಾದ ರೈತ; ಬಿಗ್ 3 ವರದಿಯಿಂದ ಸಿಕ್ತು ನೆರವು.!

Published : Dec 04, 2020, 02:19 PM IST

ರೈತನಿಗೆ ತಾನು ಬೆಳೆದ ಬೆಳೆಯೇ ಬದುಕಿಗೆ ಆಧಾರವಾಗಿರುತ್ತದೆ. ಆ ಬೆಳೆ ಕೈಕೊಟ್ಟರೆ, ನಾಶವಾದರೆ ಕಂಗಾಲಾಗುವುದು ಸಾಮಾನ್ಯ. ಇಲ್ಲಿ ಬೀದರ್‌ನ ರೈತರೊಬ್ಬರಿಗೆ ಅದೇ ರೀತಿ ಆಗಿತ್ತು. ಬೀದರ್‌ನ ಬಸವರಾಜ್ ಪಾಟೀಲ್ 21 ವರ್ಷದ ಕೆಲಸ ಮಾಡಿ, ಕೃಷಿಯತ್ತ ಮನಸ್ಸು ಮಾಡುತ್ತಾರೆ.

ಬೆಂಗಳೂರು (ಡಿ. 04): ರೈತನಿಗೆ ತಾನು ಬೆಳೆದ ಬೆಳೆಯೇ ಬದುಕಿಗೆ ಆಧಾರವಾಗಿರುತ್ತದೆ. ಆ ಬೆಳೆ ಕೈಕೊಟ್ಟರೆ, ನಾಶವಾದರೆ ಕಂಗಾಲಾಗುವುದು ಸಾಮಾನ್ಯ. ಇಲ್ಲಿ ಬೀದರ್‌ನ ರೈತರೊಬ್ಬರಿಗೆ ಅದೇ ರೀತಿ ಆಗಿತ್ತು. ಬೀದರ್‌ನ ಬಸವರಾಜ್ ಪಾಟೀಲ್ 21 ವರ್ಷದ ಕೆಲಸ ಮಾಡಿ, ಕೃಷಿಯತ್ತ ಮನಸ್ಸು ಮಾಡುತ್ತಾರೆ.  

6 ಲಕ್ಷ ಪಿಎಫ್ ಹಣದಿಂದ ಲಿಂಬೆ ಗಿಡ ಬೆಳೆಯುತ್ತಾರೆ. ಆದರೆ ನಿಂಬೆಹಣ್ಣಿನಲ್ಲಿ ರಸವೇ ಬರುತ್ತಿರಲಿಲ್ಲ. ಆಗ ಅವರಿಗೆ ಮೋಸವಾಗಿರುವುದು ಗೊತ್ತಾಗುತ್ತದೆ. ಇದರಿಂದ ಬಸವರಾಜ್ ಪಾಟೀಲರು ಕಂಗಾಲಾಗಿ ಬಿಗ್ 3 ನೆರವು ಕೇಳುತ್ತಾರೆ. ಬಿಗ್ 3 ಈ ಬಗ್ಗೆ ವರದಿ ಪ್ರಸಾರ ಮಾಡುತ್ತಿದ್ದಂತೆ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತಾರೆ. ಪರಿಹಾರ ನೀಡುವ ಭರವಸೆಯನ್ನೂ ನೀಡಿದ್ದಾರೆ.

 

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!