ನಿಂಬೆಹಣ್ಣು ಎಂದು ನಂಬಿ ಬೆಳೆದು ಕಂಗಾಲಾದ ರೈತ; ಬಿಗ್ 3 ವರದಿಯಿಂದ ಸಿಕ್ತು ನೆರವು.!

ನಿಂಬೆಹಣ್ಣು ಎಂದು ನಂಬಿ ಬೆಳೆದು ಕಂಗಾಲಾದ ರೈತ; ಬಿಗ್ 3 ವರದಿಯಿಂದ ಸಿಕ್ತು ನೆರವು.!

Published : Dec 04, 2020, 02:19 PM IST

ರೈತನಿಗೆ ತಾನು ಬೆಳೆದ ಬೆಳೆಯೇ ಬದುಕಿಗೆ ಆಧಾರವಾಗಿರುತ್ತದೆ. ಆ ಬೆಳೆ ಕೈಕೊಟ್ಟರೆ, ನಾಶವಾದರೆ ಕಂಗಾಲಾಗುವುದು ಸಾಮಾನ್ಯ. ಇಲ್ಲಿ ಬೀದರ್‌ನ ರೈತರೊಬ್ಬರಿಗೆ ಅದೇ ರೀತಿ ಆಗಿತ್ತು. ಬೀದರ್‌ನ ಬಸವರಾಜ್ ಪಾಟೀಲ್ 21 ವರ್ಷದ ಕೆಲಸ ಮಾಡಿ, ಕೃಷಿಯತ್ತ ಮನಸ್ಸು ಮಾಡುತ್ತಾರೆ.

ಬೆಂಗಳೂರು (ಡಿ. 04): ರೈತನಿಗೆ ತಾನು ಬೆಳೆದ ಬೆಳೆಯೇ ಬದುಕಿಗೆ ಆಧಾರವಾಗಿರುತ್ತದೆ. ಆ ಬೆಳೆ ಕೈಕೊಟ್ಟರೆ, ನಾಶವಾದರೆ ಕಂಗಾಲಾಗುವುದು ಸಾಮಾನ್ಯ. ಇಲ್ಲಿ ಬೀದರ್‌ನ ರೈತರೊಬ್ಬರಿಗೆ ಅದೇ ರೀತಿ ಆಗಿತ್ತು. ಬೀದರ್‌ನ ಬಸವರಾಜ್ ಪಾಟೀಲ್ 21 ವರ್ಷದ ಕೆಲಸ ಮಾಡಿ, ಕೃಷಿಯತ್ತ ಮನಸ್ಸು ಮಾಡುತ್ತಾರೆ.  

6 ಲಕ್ಷ ಪಿಎಫ್ ಹಣದಿಂದ ಲಿಂಬೆ ಗಿಡ ಬೆಳೆಯುತ್ತಾರೆ. ಆದರೆ ನಿಂಬೆಹಣ್ಣಿನಲ್ಲಿ ರಸವೇ ಬರುತ್ತಿರಲಿಲ್ಲ. ಆಗ ಅವರಿಗೆ ಮೋಸವಾಗಿರುವುದು ಗೊತ್ತಾಗುತ್ತದೆ. ಇದರಿಂದ ಬಸವರಾಜ್ ಪಾಟೀಲರು ಕಂಗಾಲಾಗಿ ಬಿಗ್ 3 ನೆರವು ಕೇಳುತ್ತಾರೆ. ಬಿಗ್ 3 ಈ ಬಗ್ಗೆ ವರದಿ ಪ್ರಸಾರ ಮಾಡುತ್ತಿದ್ದಂತೆ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತಾರೆ. ಪರಿಹಾರ ನೀಡುವ ಭರವಸೆಯನ್ನೂ ನೀಡಿದ್ದಾರೆ.

 

22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ