ನಿಂಬೆಹಣ್ಣು ಎಂದು ನಂಬಿ ಬೆಳೆದು ಕಂಗಾಲಾದ ರೈತ; ಬಿಗ್ 3 ವರದಿಯಿಂದ ಸಿಕ್ತು ನೆರವು.!

ನಿಂಬೆಹಣ್ಣು ಎಂದು ನಂಬಿ ಬೆಳೆದು ಕಂಗಾಲಾದ ರೈತ; ಬಿಗ್ 3 ವರದಿಯಿಂದ ಸಿಕ್ತು ನೆರವು.!

Published : Dec 04, 2020, 02:19 PM IST

ರೈತನಿಗೆ ತಾನು ಬೆಳೆದ ಬೆಳೆಯೇ ಬದುಕಿಗೆ ಆಧಾರವಾಗಿರುತ್ತದೆ. ಆ ಬೆಳೆ ಕೈಕೊಟ್ಟರೆ, ನಾಶವಾದರೆ ಕಂಗಾಲಾಗುವುದು ಸಾಮಾನ್ಯ. ಇಲ್ಲಿ ಬೀದರ್‌ನ ರೈತರೊಬ್ಬರಿಗೆ ಅದೇ ರೀತಿ ಆಗಿತ್ತು. ಬೀದರ್‌ನ ಬಸವರಾಜ್ ಪಾಟೀಲ್ 21 ವರ್ಷದ ಕೆಲಸ ಮಾಡಿ, ಕೃಷಿಯತ್ತ ಮನಸ್ಸು ಮಾಡುತ್ತಾರೆ.

ಬೆಂಗಳೂರು (ಡಿ. 04): ರೈತನಿಗೆ ತಾನು ಬೆಳೆದ ಬೆಳೆಯೇ ಬದುಕಿಗೆ ಆಧಾರವಾಗಿರುತ್ತದೆ. ಆ ಬೆಳೆ ಕೈಕೊಟ್ಟರೆ, ನಾಶವಾದರೆ ಕಂಗಾಲಾಗುವುದು ಸಾಮಾನ್ಯ. ಇಲ್ಲಿ ಬೀದರ್‌ನ ರೈತರೊಬ್ಬರಿಗೆ ಅದೇ ರೀತಿ ಆಗಿತ್ತು. ಬೀದರ್‌ನ ಬಸವರಾಜ್ ಪಾಟೀಲ್ 21 ವರ್ಷದ ಕೆಲಸ ಮಾಡಿ, ಕೃಷಿಯತ್ತ ಮನಸ್ಸು ಮಾಡುತ್ತಾರೆ.  

6 ಲಕ್ಷ ಪಿಎಫ್ ಹಣದಿಂದ ಲಿಂಬೆ ಗಿಡ ಬೆಳೆಯುತ್ತಾರೆ. ಆದರೆ ನಿಂಬೆಹಣ್ಣಿನಲ್ಲಿ ರಸವೇ ಬರುತ್ತಿರಲಿಲ್ಲ. ಆಗ ಅವರಿಗೆ ಮೋಸವಾಗಿರುವುದು ಗೊತ್ತಾಗುತ್ತದೆ. ಇದರಿಂದ ಬಸವರಾಜ್ ಪಾಟೀಲರು ಕಂಗಾಲಾಗಿ ಬಿಗ್ 3 ನೆರವು ಕೇಳುತ್ತಾರೆ. ಬಿಗ್ 3 ಈ ಬಗ್ಗೆ ವರದಿ ಪ್ರಸಾರ ಮಾಡುತ್ತಿದ್ದಂತೆ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತಾರೆ. ಪರಿಹಾರ ನೀಡುವ ಭರವಸೆಯನ್ನೂ ನೀಡಿದ್ದಾರೆ.

 

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?