ನಿಂಬೆಹಣ್ಣು ಎಂದು ನಂಬಿ ಬೆಳೆದು ಕಂಗಾಲಾದ ರೈತ; ಬಿಗ್ 3 ವರದಿಯಿಂದ ಸಿಕ್ತು ನೆರವು.!

ನಿಂಬೆಹಣ್ಣು ಎಂದು ನಂಬಿ ಬೆಳೆದು ಕಂಗಾಲಾದ ರೈತ; ಬಿಗ್ 3 ವರದಿಯಿಂದ ಸಿಕ್ತು ನೆರವು.!

Published : Dec 04, 2020, 02:19 PM IST

ರೈತನಿಗೆ ತಾನು ಬೆಳೆದ ಬೆಳೆಯೇ ಬದುಕಿಗೆ ಆಧಾರವಾಗಿರುತ್ತದೆ. ಆ ಬೆಳೆ ಕೈಕೊಟ್ಟರೆ, ನಾಶವಾದರೆ ಕಂಗಾಲಾಗುವುದು ಸಾಮಾನ್ಯ. ಇಲ್ಲಿ ಬೀದರ್‌ನ ರೈತರೊಬ್ಬರಿಗೆ ಅದೇ ರೀತಿ ಆಗಿತ್ತು. ಬೀದರ್‌ನ ಬಸವರಾಜ್ ಪಾಟೀಲ್ 21 ವರ್ಷದ ಕೆಲಸ ಮಾಡಿ, ಕೃಷಿಯತ್ತ ಮನಸ್ಸು ಮಾಡುತ್ತಾರೆ.

ಬೆಂಗಳೂರು (ಡಿ. 04): ರೈತನಿಗೆ ತಾನು ಬೆಳೆದ ಬೆಳೆಯೇ ಬದುಕಿಗೆ ಆಧಾರವಾಗಿರುತ್ತದೆ. ಆ ಬೆಳೆ ಕೈಕೊಟ್ಟರೆ, ನಾಶವಾದರೆ ಕಂಗಾಲಾಗುವುದು ಸಾಮಾನ್ಯ. ಇಲ್ಲಿ ಬೀದರ್‌ನ ರೈತರೊಬ್ಬರಿಗೆ ಅದೇ ರೀತಿ ಆಗಿತ್ತು. ಬೀದರ್‌ನ ಬಸವರಾಜ್ ಪಾಟೀಲ್ 21 ವರ್ಷದ ಕೆಲಸ ಮಾಡಿ, ಕೃಷಿಯತ್ತ ಮನಸ್ಸು ಮಾಡುತ್ತಾರೆ.  

6 ಲಕ್ಷ ಪಿಎಫ್ ಹಣದಿಂದ ಲಿಂಬೆ ಗಿಡ ಬೆಳೆಯುತ್ತಾರೆ. ಆದರೆ ನಿಂಬೆಹಣ್ಣಿನಲ್ಲಿ ರಸವೇ ಬರುತ್ತಿರಲಿಲ್ಲ. ಆಗ ಅವರಿಗೆ ಮೋಸವಾಗಿರುವುದು ಗೊತ್ತಾಗುತ್ತದೆ. ಇದರಿಂದ ಬಸವರಾಜ್ ಪಾಟೀಲರು ಕಂಗಾಲಾಗಿ ಬಿಗ್ 3 ನೆರವು ಕೇಳುತ್ತಾರೆ. ಬಿಗ್ 3 ಈ ಬಗ್ಗೆ ವರದಿ ಪ್ರಸಾರ ಮಾಡುತ್ತಿದ್ದಂತೆ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತಾರೆ. ಪರಿಹಾರ ನೀಡುವ ಭರವಸೆಯನ್ನೂ ನೀಡಿದ್ದಾರೆ.

 

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!