Big 3 Hero: ಮೂರ್ತಿ ಚಿಕ್ಕದಾದರೂ ಈತನ ಕೆಲಸ ದೊಡ್ಡದು: ಮನ ಮಿಡಿಯುತ್ತೆ ತಂದೆ-ಮಗನ ಪ್ರೀತಿ

Big 3 Hero: ಮೂರ್ತಿ ಚಿಕ್ಕದಾದರೂ ಈತನ ಕೆಲಸ ದೊಡ್ಡದು: ಮನ ಮಿಡಿಯುತ್ತೆ ತಂದೆ-ಮಗನ ಪ್ರೀತಿ

Published : Jun 25, 2022, 02:12 PM IST

ಪ್ರತಿವಾರ ನಾವು  ಮೂವರು  ಹೀರೋಗಳ ಸಾಧನೆ ಬಗ್ಗೆ ನಿಮಗೆ ತೋರಿಸ್ತಾ ಇದ್ದೀವಿ. ಆದ್ರೆ,ನಾವ್ ಇವತ್ತು ಓನ್ ಆಂಡ್ ಓನ್ಲಿ  ಸಿಂಗಲ್  ಹೀರೋನ ನಿಮಗೆ ತೋರಿಸ್ತಿವಿ. ಯಾವ ಸಿನಿಮಾ ಹೀರೋಗಳಿಗೂ ಈತ ಕಮ್ಮಿ ಇಲ್ಲ. ಈ  ಕಾಲದಲ್ಲಿ  ಮಕ್ಕಳು ಮೊಬೈಲ್ನಲ್ಲಿ ಸದಾ ಬ್ಯುಸಿ ಆಗಿರುತ್ತಾರೆ. ಮೊಬೈಲ್ ಕೈಗೆ ಸಿಕ್ಕ ಮೇಲಂತೂ ಒಬ್ಬೊಬ್ಬರು ಒಂದೊಂದು ದಿಕ್ಕು.ಮಾತು ಕತೆ, ಬಾಂಧ್ಯವ್ಯವೇ ಕಡಿಮೆ ಆಗುತ್ತಾ ಹೋಗ್ತಿದೆ. 

ಪ್ರತಿವಾರ ನಾವು  ಮೂವರು  ಹೀರೋಗಳ ಸಾಧನೆ ಬಗ್ಗೆ ನಿಮಗೆ ತೋರಿಸ್ತಾ ಇದ್ದೀವಿ. ಆದ್ರೆ,ನಾವ್ ಇವತ್ತು ಓನ್ ಆಂಡ್ ಓನ್ಲಿ  ಸಿಂಗಲ್  ಹೀರೋನ ನಿಮಗೆ ತೋರಿಸ್ತಿವಿ. ಯಾವ ಸಿನಿಮಾ ಹೀರೋಗಳಿಗೂ ಈತ ಕಮ್ಮಿ ಇಲ್ಲ. ಈ  ಕಾಲದಲ್ಲಿ  ಮಕ್ಕಳು ಮೊಬೈಲ್ನಲ್ಲಿ ಸದಾ ಬ್ಯುಸಿ ಆಗಿರುತ್ತಾರೆ. ಮೊಬೈಲ್ ಕೈಗೆ ಸಿಕ್ಕ ಮೇಲಂತೂ ಒಬ್ಬೊಬ್ಬರು ಒಂದೊಂದು ದಿಕ್ಕು.ಮಾತು ಕತೆ, ಬಾಂಧ್ಯವ್ಯವೇ ಕಡಿಮೆ ಆಗುತ್ತಾ ಹೋಗ್ತಿದೆ. 

ಕೋಲಾರ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಹೀಗೆ ಕಾಲು ಮುರಿದುಕೊಂಡು ವೀಲ್ ಚೇರ್ ಮೂಲಕ ಜೀವನ ಸಾಗಿಸುತ್ತಿರುವ ಈತನ ಹೆಸರು ತಬ್ರೋಜ್. ಕೋಲಾರ ಜಿಲ್ಲೆಯ ಶ್ರೀನಿವಾಸ ಪುರ ಮೂಲದ ನಿವಾಸಿ. ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ತಬ್ರೋಜ್‌ನ ಜೀವನ ಕಳೆದ ಎರಡು ವರ್ಷಗಳ ಹಿಂದೆ ಚೆನ್ನಾಗಿ ಯೇ ಇತ್ತು. ಆದ್ರೆ ಮದನಪಲ್ಲಿ ರಸ್ತೆಯಲ್ಲಿ ಆಟೋ ಓಡಿಸಿಕೊಂಡು ಹೋಗುವಾಗ ಟಾಟಾ ಸುಮೋ ಗೆ ಡಿಕ್ಕಿ ಹೊಡೆದ ಪರಿಣಾಮ ತಬ್ರೋ ಜ್ ನ ಬಲಗಾಲು ಮುರಿದುಹೋಗಿತ್ತು, ಕೂಡಲೇ ಜಿಲ್ಲಾಸ್ಪತ್ರೆಗೆ ಸ್ಥಳೀಯರು ದಾಖಲಿಸಿ ಚಿಕಿತ್ಸೆ ನೀಡಿದ್ರು ಸಹ ಇಂದಿಗೂ ಈತನ ಕಾಲು ಸರಿಯಾಗಿಲ್ಲ.

ಪ್ರತಿ ಕೆಲಸಕ್ಕೂ ವೀಲ್ ಚೇರ್ ಮೇಲೆ ಅವಲಂಬನೆ ಆಗಿರುವ ತಬ್ರೋಜ್ ಪಡಬಾರದ ಪಾಡು ಪಡ್ತಿದ್ದಾರೆ. ತಂದೆಗೆ ಈ ಪುಟ್ಟ  ಮಗನೇ ಆಧಾರವಾಗಿದ್ದಾನೆ. ಗಂಡನಿಗೆ ಅಪಘಾತ ಆಗಿ, ಆಸ್ಪತ್ರೆ ಸೇರ್ತಿದ್ದಂತೆ  ಇದೇ ವೇಳೆ ತಬ್ರೋಜ್ನ ಪತ್ನಿ ಸಹ ಇದ್ದಕ್ಕಿದಂತೆ ಕಾಣೆ ಆಗಿದ್ದಾಳೆ. ಘಟನೆ ನಡೆದ ವೇಳೆ ತಬ್ರೋಜ್‌ನ ಮಗ ಸುಲ್ತಾನ್‌ಗೆ  4 ವ ರ್ಷ,ಇತ್ತ ತಾಯಿಯ ಪ್ರೀತಿ ಸಿಗದೆ, ಆಧಾರವಾಗಿದ್ದ ತಂದೆಯ ಪರಿಸ್ಥಿತಿಯನ್ನು ಕಂ ಡು ಸುಲ್ತಾನ್ ತಂದೆಯ ಸೇವೆಯಲ್ಲಿಯೇ ತೊಡಗಿಕೊಂಡಿದ್ದಾನೆ. ಹೇಗಾದ್ರು  ಮಾಡಿ ತಂದೆಯ ಕಾಲು ಸರಿ ಮಾಡಿಸಲೇಬೇಕು ಎಂದು ಪ್ರತಿ ಕ್ಷಣ ತಬ್ರೋಜ್ನ ಸೇವೆಯಲ್ಲಿ ಮುಳುಗಿದ್ದಾನೆ.ಇಬ್ಬರಿಗೂ ಅವರೇ ಪ್ರಪಂಚವಾಗಿದ್ದು, ತಂದೆ ಮಗನ ಪ್ರೀತಿ ಕಂಡು ಇಡೀ ಆಸ್ಪತ್ರೆಯೇ ಮಮ್ಮಲ ಮರುಗುತ್ತಿದೆ.
 

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more