News Hour: ಬೆಂಗಳೂರು ಜನರಿಗೆ ಕಳಪೆ ಮಟನ್‌, ಅಬ್ದುಲ್ ರಜಾಕ್​ಗೆ ಕಮಿಷನ್..?

News Hour: ಬೆಂಗಳೂರು ಜನರಿಗೆ ಕಳಪೆ ಮಟನ್‌, ಅಬ್ದುಲ್ ರಜಾಕ್​ಗೆ ಕಮಿಷನ್..?

Published : Jul 27, 2024, 11:08 PM IST

 ಬೆಂಗಳೂರು ಮಟನ್ ಮಾಫಿಯಾ ಸೀಕ್ರೆಟ್​ ಬಯಲಾಗಿದೆ. ಪ್ರತಿ ಬಾಕ್ಸ್​ಗೂ ಅಬ್ದುಲ್​ ರಜಾಕ್​ಗೆ​ ಕಮೀಷನ್‌ ಸಿಗಲಿದೆ ಎನ್ನುವ ಆರೋಪವೂ ಇದೆ. ಮಾಂಸ ದಂಧೆ ವಿರುದ್ಧ ದೂರು ಕೊಟ್ಟವರೇ ಟಾರ್ಗೆಟ್ ಈಗ ಟಾರ್ಗೆಟ್‌ ಆಗಿದ್ದಾರೆ.
 

ಬೆಂಗಳೂರು (ಜು.27): ಬೆಂಗಳೂರು ಮಟನ್‌ ಮಾಫಿಯಾ ಸದ್ದು ಮಾಡುತ್ತಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ವಾರದಲ್ಲಿ ಮೂರು ದಿನ ಸಾಗಾಟ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿದೆ. ರಾಜಸ್ಥಾನದ ಶಿಖರ್ ಜಿಲ್ಲೆಯಿಂದ ಬೆಂಗಳೂರಿಗೆ ಮಾಂಸ ರವಾನೆ ಆಗುತ್ತಿತ್ತು.

ರಾಜಸ್ಥಾನದ ಶಿಖರ್​ ಜಿಲ್ಲೆಯಲ್ಲಿರುವ ಗೋಡೌನ್​ನಿಂದ ಜೈಪುರ ರೈಲ್ವೆ ನಿಲ್ದಾಣಕ್ಕೆ ಕನಿಷ್ಠ 2 ಗಂಟೆ ಪ್ರಯಾಣದ ಬಳಿಕ ರೈಲಿಗೆ ಲೋಡ್‌ ಆಗುತ್ತಿತ್ತು. ಜೈಪುರ ರೈಲ್ವೆ ನಿಲ್ದಾಣದಿಂದ ಗೂಡ್ಸ್​ ಅಥವಾ ಪ್ಯಾಸೆಂಜರ್‌ ​ರೈಲ್ವೆ ಮೂಲಕ ಬೆಂಗಳೂರಿಗೆ ಬರುತ್ತಿತ್ತು ಎನ್ನಲಾಗಿದೆ. ಜೈಪುರದಿಂದ ಬೆಂಗಳೂರಿಗೆ ಟ್ರೈನ್ ಬರಲು 40-45 ಗಂಟೆ ಬೇಕಿದೆ. ಆ ಬಳಿಕ ಬೆಂಗಳೂರು ರೈಲು ನಿಲ್ದಾಣದಿಂದ ಶಿವಾಜಿನಗರಕ್ಕೆ ಮಾಂಸ ಶಿಫ್ಟ್ ಆಗುತ್ತಿತ್ತು.

ಬೆಂಗಳೂರಲ್ಲಿ ಪ್ರತಿ ಕೆ.ಜಿ ಮಟನ್‌ಗೆ 750 ರೂ., ಆದರೆ ರಾಜಸ್ಥಾನದಿಂದ ತರಿಸಿಕೊಳ್ಳೋ 450 ರೂ. ಮಾಂಸ ಯಾವುದು?

ಈ ಮಾಂಸ ದಂಧೆಯಲ್ಲಿ ಅಬ್ದುಲ್​ ರಜಾಕ್​ಗೆ ಒಂದು ಬಾಕ್ಸ್​ಗೆ 500 ರೂಪಾಯಿಯಂತೆ ಕಮೀಷನ್‌ ಸಿಗುತ್ತಿತ್ತು. ಒಂದು ಬಾಕ್ಸ್​ನಲ್ಲಿ​ 50 ರಿಂದ 60 ಕೆಜಿ ಕುರಿ ಮಾಂಸ ಸಾಗಿಸಲಾಗುತ್ತದೆ. ಜೈಪುರದಿಂದ ತಂದು ಬೆಂಗಳೂರಲ್ಲಿ ಮಾರಿದರೆ, 30 ಸಾವಿರ ವ್ಯವಹಾರ ಆಗತ್ತಿತ್ತು.

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more