'CD ಹಿಂದೆ ಕಾಂಗ್ರೆಸ್, ಬಿಜೆಪಿ ನಾಯಕರ ಕೈವಾಡ ಇದೆ ರೀ' ಎಂದು ಯತ್ನಾಳ್

Mar 15, 2021, 3:11 PM IST

ಬೆಂಗಳೂರು (ಮಾ. 15): ಬಸನಗೌಡ ಪಾಟೀಲ್ ಯತ್ನಾಳ್, ರಾಸಲೀಲೆ ಸೀಡಿ ಕೇಸ್‌ನಲ್ಲಿ ಬಾಂಬ್ ಹಾಕಿದ್ದಾರೆ. 'ಸೀಡಿ ಹಿಂದೆ ಕಾಂಗ್ರೆಸ್, ಬಿಜೆಪಿ ನಾಯಕರ ಕೈವಾಡ ಇದೆ. ಶಂಕಿತನ ಮನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರೂ ಹೋಗಿದ್ದಾರೆ. ಬಿಜೆಪಿ ನಾಯಕರೂ ಹೋಗಿದ್ದಾರೆ. ಬಿಜೆಪಿ ನಾಯಕರ ಹೆಸರೂ ಬಹಿರಂಗವಾಗಲಿ' ಎಂದಿದ್ದಾರೆ. 

EXCLUSIVE :ಎಸ್‌ಐಟಿ ತನಿಖೆ ವೇಳೆ ಮಹಾನ್ ನಾಯಕನ ಹೆಸರು ರಿವೀಲ್..!