Jun 17, 2021, 9:41 AM IST
ಬೆಂಗಳೂರು (ಜೂ.17): ನಟಿ ಅಮೂಲ್ಯ ಕೋವಿಡ್ ಸಂದರ್ಭದಲ್ಲಿ ಜಾಗ್ವಾರ್ ದತ್ತು ಪಡೆದಿದ್ದಾರೆ. ಮೈಸೂರು ಮೃಗಾಲಯದಿಂದ ದತ್ತು ಪಡೆದಿದ್ದು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿದ್ದ Zooಗಳಿಗೆ ಬೆನ್ನೆಲುಬಾಗಿ ನಿಂತ ದರ್ಶನ್!
ಈ ಮೂಲಕ ನಟ ದರ್ಶನ್ ಕರೆಗೆ ಕೈ ಜೋಡಿಸಿದ್ದಾರೆ.