Jan 18, 2020, 4:28 PM IST
ಬೆಂಗಳೂರು (ಜ. 18): ವೇದಾಂತ ಭಾರತೀ ಹಮ್ಮಿಕೊಂಡಿದ್ದ 'ವಿವೇಕ ದೀಪಿನೀ' ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಭಾಗಿಯಾದರು. ಅಮಿತ್ ಶಾಗೆ ಸಿಎಂ ಯಡಿಯೂರಪ್ಪ ಸಾಥ್ ನೀಡಿದ್ದಾರೆ.
ಉಪಕದನ ಕಲಿಗಳಿಗೆ ಅಮಿತ್ ಶಾ ಕೊಡ್ತಾರಾ 'ಮಿರ್ಚಿ- ಗಿರ್ಮಿಟ್'?
ಶಂಕರಾಚಾರ್ಯ ವಿರಚಿತ ಪ್ರಶ್ನೋತ್ತರ ರತ್ನಮಾಲಿಕೆಯ ಸಂಗ್ರಹವಾಗಿರುವ ವೀವೇಕ ದೀಪಿನಿಯನ್ನು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಶಾಲಾ ಮಕ್ಕಳು ಸ್ತೋತ್ರ ಸಮರ್ಪಣೆ ಮಾಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ!