ಮತ್ತೆ ಕಾಡುತ್ತಿದೆ ಪ್ರಳಯದ ಭೀತಿ: ವಿಜ್ಞಾನಿಗಳೇ ಹೇಳಿದ ಮಾತಿದು!

ಮತ್ತೆ ಕಾಡುತ್ತಿದೆ ಪ್ರಳಯದ ಭೀತಿ: ವಿಜ್ಞಾನಿಗಳೇ ಹೇಳಿದ ಮಾತಿದು!

Published : Jul 15, 2021, 05:11 PM IST

ನುಗ್ಗಿ ಬರ್ತಿದೆ ಸೌರ ಮಾರುತ, ಗಾಢಾಂಧಕಾರದಲ್ಲಿ ಮುಳುಗಲಿದೆ ಜಗತ್ತು. ಚಂದ್ರನಲ್ಲಿ ಕಂಪನ, ಕೆರಳುತ್ತಿದೆ ಸಮುದ್ರ, ನಡುಗುತ್ತದೆ ಕಡಲು. ಕೆಡುಗಾಲಕಜ್ಕೆ ಕೆಲವೇ ದಿನ ಬಾಕಿ. ಭೂಮಿಗೆ ವಕ್ಕರಿಸಿತಾ ನವಗ್ರಹ ಕಾಟ?

ವಾಷಿಂಗ್ಟನ್(ಜು.15): ನುಗ್ಗಿ ಬರ್ತಿದೆ ಸೌರ ಮಾರುತ, ಗಾಢಾಂಧಕಾರದಲ್ಲಿ ಮುಳುಗಲಿದೆ ಜಗತ್ತು. ಚಂದ್ರನಲ್ಲಿ ಕಂಪನ, ಕೆರಳುತ್ತಿದೆ ಸಮುದ್ರ, ನಡುಗುತ್ತದೆ ಕಡಲು. ಕೆಡುಗಾಲಕಜ್ಕೆ ಕೆಲವೇ ದಿನ ಬಾಕಿ. ಭೂಮಿಗೆ ವಕ್ಕರಿಸಿತಾ ನವಗ್ರಹ ಕಾಟ?

ಮತ್ತೊಮ್ಮೆ ಜಗತ್ಪ್ರಳಯದ ಮಾತು ಕೇಳಿ ಬರುತ್ತಿದೆ. ಇನ್ನೊಮ್ಮೆ ವಿಶ್ವ ನಾಶದ ಸುಳಿವು ಸಿಗುತ್ತಿದೆ. ಆದ್ರೆ ಈ ಬಾರಿ ಈ ಮಾತು ಹೇಳುತ್ತಿರುವುದು ನಾಸಾದ ವಿಜ್ಞಾನಿಗಳು.

04:24ನಾಳೆ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ, ಬಾನಂಗಳದಲ್ಲಿ ಕೌತುಕ, ಯಾರಿಗೆಲ್ಲಾ ಅಪಾಯ?
20:18ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!
19:41Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?
18:40ಮರಳಿ ಧರಣಿಗೆ ಬಂದ ಸುನೀತಾ ವಿಲಿಯಮ್ಸ್: ಹೇಗೆ ನಡೆದಿತ್ತು ಗೊತ್ತಾ ಊಹಿಸಲಾಗದ ಕಾರ್ಯಾಚರಣೆ?
19:51ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್! ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?
19:30ಇಸ್ರೋ ವಿಜ್ಞಾನಿಗಳಿಂದ ಅವಿರತ ಶ್ರಮ..! ರೋವರ್ ಜಾಗೃತವಾದರೆ ಮುಂದೇನಾಗುತ್ತೆ ಗೊತ್ತಾ..?
52:41Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ
06:22ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ
02:50ಸೂರ್ಯನತ್ತ ‘ಆದಿತ್ಯ ಎಲ್-1’ ಉಡಾವಣೆಗೆ ಕ್ಷಣಗಣನೆ: ಶ್ರೀಹರಿಕೋಟಾದಿಂದ ರಾಕೆಟ್ ಉಡ್ಡಯನ
02:44ಭರದಿಂದ ಸಾಗ್ತಿದೆ ‘ಇಸ್ರೋ’ಸಂಶೋಧನಾ ಕಾರ್ಯ: ಚಂದ್ರನಲ್ಲಿ ಗಂಧಕ, ಆಮ್ಲಜನಕ ಪತ್ತೆ ಹಚ್ಚಿದ ರೋವರ್