ನವರಸ ನಾಯಕ ಜಗ್ಗೇಶ್ ಕೊಟ್ಟ ಸಿಹಿ ಸಿಹಿಯಾದ 'ತೋತಾಪುರಿ' ತಿಂದ ಪ್ರೇಕ್ಷಕ

ನವರಸ ನಾಯಕ ಜಗ್ಗೇಶ್ ಕೊಟ್ಟ ಸಿಹಿ ಸಿಹಿಯಾದ 'ತೋತಾಪುರಿ' ತಿಂದ ಪ್ರೇಕ್ಷಕ

Published : Oct 01, 2022, 12:00 PM IST

ಮಾವಿನ ಸೀಸನ್ ಈಗಷ್ಟೆ ಮುಗಿದೆ. ಅಪರೂಪಕ್ಕೆ ಒಂದ್ ತೋತಾಪುರಿ ಮಾವಿನ ಹಣ್ಣು ತಿನ್ನಬೇಕು ಅಂತ ಆಸೆ ಇದ್ರೆ ಈ ಕೂಡ್ಲೆ ಥಿಯೇಟರ್ಗೆ ಹೋಗಿ ಯಾಕ್ ಗೊತ್ತಾ..? ನವರಸ ನಾಯಕ ಜಗ್ಗೇಶ್ ನಾಯಕನಾಗಿ ನಟಿಸಿರೋ ತೋತಾಪುರಿ ಸಿನಿಮಾ ಬೆಳ್ಳಿತೆರೆ ಮೇಲೆ ಬಂದಿದೆ.

ಮಾವಿನ ಸೀಸನ್ ಈಗಷ್ಟೆ ಮುಗಿದೆ. ಅಪರೂಪಕ್ಕೆ ಒಂದ್ ತೋತಾಪುರಿ ಮಾವಿನ ಹಣ್ಣು ತಿನ್ನಬೇಕು ಅಂತ ಆಸೆ ಇದ್ರೆ ಈ ಕೂಡ್ಲೆ ಥಿಯೇಟರ್ಗೆ ಹೋಗಿ ಯಾಕ್ ಗೊತ್ತಾ..? ನವರಸ ನಾಯಕ ಜಗ್ಗೇಶ್ ನಾಯಕನಾಗಿ ನಟಿಸಿರೋ ತೋತಾಪುರಿ ಸಿನಿಮಾ ಬೆಳ್ಳಿತೆರೆ ಮೇಲೆ ಬಂದಿದೆ. ಜಗ್ಗೇಶ್ ಕೊಟ್ಟ ಈ ಸಿಹಿ ಸಿಹಿಯಾದ 'ತೋತಾಪುರಿ'ಯನ್ನ ಪ್ರೇಕ್ಷಕರು ತಿಂದು ತೇಗುತ್ತಿದ್ದಾರೆ. ನಿರ್ದೇಶಕ ವಿಜಯ್ ಪ್ರಸಾದ್ ಟ್ಯಾಲೆಂಟ್ ಏನು ಅಂತ ಹಿಂದಿನ ಸಿನಿಮಾಗಳಲ್ಲಿ ನೀವೆಲ್ಲಾ ನೋಡಿದ್ದೀರಾ. ಯಾವ್ದೇ ಸಿನಿಮಾ ಆದ್ರು ಹ್ಯೂಮರಸ್ ಕಾಮಿಡಿ ಮೂಲಕ ಸಮಾಜಕ್ಕೊಂದು ಸಂದೇಶ ಕೊಡ್ತಾರೆ. ಈಗ ಬಂದಿರೋ ತೋತಾಪುರಿ ಸಿನಿಮಾದಲ್ಲೂ ಅಂತದ್ದೇ ಇಂಟ್ರೆಸ್ಟಿಂಗ್ ಸ್ಟೋರಿ ಜಾತಿ ವ್ಯಸ್ಥೆಯ ಸೂಕ್ಷ್ಮ ವಿಚಾರವನ್ನ ತೋತಾಪುರಿ ಸಿನಿಮಾದಲ್ಲಿ ಹಾಸ್ಯದ ಮೂಲಕ ಮನ ಮುಟ್ಟುವಂತೆ ಹೇಳಿದ್ದಾರೆ. ಹೀಗಾಗಿ ಈ ಸಿನಿಮಾಗೆ ಸಿಕ್ಕ ಜನ ಬೆಂಬಲ ಕಂಡು ಅವರ ಮಧ್ಯೆಯೇ ನಿರ್ದೇಶಕ ವಿಜಯ್ ಪ್ರಸಾದ್ ಕುಣಿದು ಕುಪ್ಪಳಿಸಿದ್ರು. ನಟಿ ಅಧಿತಿ ಪ್ರಭುದೇವ ಕೂಡ ಸಿನಿಮಾ ಗೆದ್ದ ಖುಷಿಯಲ್ಲೇ ಇದ್ರು. ತೋತಾಪುರಿ ಚಿತ್ರಕ್ಕೆ ಸುರೇಶ್ ಬಂಡವಾಳ ಹೂಡಿದ್ದಾರೆ. ಜಗ್ಗೇಶ್, ಅದಿತಿ ಪ್ರಭುದೇವ ಕಾಂಬಿನೇಷನ್ ಸಿಕ್ಕಾಪಟ್ಟೆ ಎಂಟರ್ಟೈನ್ ಮಾಡಿದ್ದಾರೆ. ಇದರ ಜೊತೆ ಸುಮನ್ ರಂಗನಾಥ್, ವೀಣಾ ಸುಂದರ್, ಡಾಲಿ ಧನಂಜಯ್, ದತ್ತಣ್ಣ ಭರ್ಜರಿಯಾಗಿ ನಟಿಸಿದ್ದಾರೆ. ತೋತಾಪುರಿ ಪಾರ್ಟ್-1 ನೋಡಿ ಎಂಜಾಯ್ ಮಾಡುತ್ತಿರೋ ಪ್ರೇಕ್ಷಕರಿಗೆ ಮುಂದಿನ ವರ್ಷ ತೋತಾಪುರಿ ಪಾರ್ಟ್-2 ಕೂಡ ಸಿಗಲಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more