ದರ್ಶನ್ ಬೇಲ್​ಗೆ ರೆಡಿಯಾಗಿದೆಯಾ ಮಾಸ್ಟರ್​ಪ್ಲಾನ್?: ಕೊಲೆಗೂ ನಟನಿ​ಗೂ ಸಂಬಂಧವಿಲ್ಲ! ಲಾಯರ್ ವಾದ

ದರ್ಶನ್ ಬೇಲ್​ಗೆ ರೆಡಿಯಾಗಿದೆಯಾ ಮಾಸ್ಟರ್​ಪ್ಲಾನ್?: ಕೊಲೆಗೂ ನಟನಿ​ಗೂ ಸಂಬಂಧವಿಲ್ಲ! ಲಾಯರ್ ವಾದ

Published : Oct 07, 2024, 11:17 AM IST

ದರ್ಶನ್ ಬೇಲ್ ಅರ್ಜಿಯ ವಿಚಾರಣೆ 67ನೇ ಸಿಸಿಎಚ್ ಕೋರ್ಟ್​​ನಲ್ಲಿ ಸತತವಾಗಿ ನಡೀತಾ ಇದೆ.  ದರ್ಶನ್ ಪರ ವಾದ ಮಂಡಿಸಿರೋ ವಕೀಲರು ಚಾರ್ಜ್​​ಶೀಟ್​ ನಲ್ಲಿರೋ ಲೋಪ ದೋಷಗಳನ್ನ ಪಟ್ಟಿ ಮಾಡಿ ಕೋರ್ಟ್ ಎದುರಿಗಿಟ್ಟಿದ್ದಾರೆ. 

ದರ್ಶನ್ ಬೇಲ್ ಅರ್ಜಿಯ ವಿಚಾರಣೆ 67ನೇ ಸಿಸಿಎಚ್ ಕೋರ್ಟ್​​ನಲ್ಲಿ ಸತತವಾಗಿ ನಡೀತಾ ಇದೆ.  ದರ್ಶನ್ ಪರ ವಾದ ಮಂಡಿಸಿರೋ ವಕೀಲರು ಚಾರ್ಜ್​​ಶೀಟ್​ ನಲ್ಲಿರೋ ಲೋಪ ದೋಷಗಳನ್ನ ಪಟ್ಟಿ ಮಾಡಿ ಕೋರ್ಟ್ ಎದುರಿಗಿಟ್ಟಿದ್ದಾರೆ. ಸದ್ಯ ನಡೀತಿರೊ ವಾದಮಂಡನೆ ನೋಡಿದ್ರೆ ದರ್ಶನ್​ಗೆ ಬೇಲ್ ಕೊಡಿಸೋಕೆ ಪಕ್ಕಾ ಮಾಸ್ಟರ್​​ ಪ್ಲಾನ್ ರೂಪಿಸಿದಂತಿದೆ.  67ನೇ ಸಿಸಿಎಚ್ ಕೋರ್ಟ್​ನಲ್ಲಿ ಇವತ್ತು ಕೂಡ ದರ್ಶನ್ ಬೇಲ್ ವಿಚಾರಣೆ ನಡೆದಿದೆ. ದರ್ಶನ್ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್ ವಾದಮಂಡನೆ ಮಾಡಿದ್ದಾರೆ. ಪೊಲೀಸರು ಸಲ್ಲಿಸಿರೋ ಚಾರ್ಜ್​​ಶೀಟ್​​ನಲ್ಲಿರೋ ಲೋಪ ದೋಷಗಳನ್ನೆಲ್ಲಾ ಪಟ್ಟಿಮಾಡಿಕೊಂಡಿರೋ ಸಿ ವಿ ನಾಗೇಶ್ ಕೋರ್ಟ್ ಮುಂದೆ ಅವುಗಳನ್ನ ಇಂಚಿಂಚಾಗಿ ಬಿಚ್ಚಿಡ್ತಾ ಇದ್ದಾರೆ. 

ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ದರ್ಶನ್ ಪಾತ್ರ ಇಲ್ಲವೇ ಅಂತ ಪ್ರೂವ್ ಮಾಡೋದಕ್ಕೆ ನಾನಾ ಸಾಕ್ಷಿಗಳನ್ನ ನ್ಯಾಯಾದೀಶರ ಮುಂದೆ ಪ್ರಸ್ತುತ ಪಡಿಸಿದ್ದಾರೆ. ರಸ್ತೆಬದಿಯಲ್ಲಿ ರೇಣುಕಾಸ್ವಾಮಿ ಮೃತದೇಹವನ್ನ ಬಿಸಾಡಲಾಗಿತ್ತು. ಜೂ.9ರ ಬೆಳಿಗ್ಗ 10 ಗಂಟೆಗೆ ದೂರನ್ನ ರಿಜಿಸ್ಟರ್ ಮಾಡಲಾಗಿದೆ. ತಕ್ಷಣವೇ ದೇಹದ ಮಹಜರು, ಪಂಚನಾಮೆ ಮಾಡಬೇಕಿತ್ತು. ಆದರೆ ಜೂ. 11ರ ಮಧ್ಯಾಹ್ನ ದೇಹದ ಮಹಜರು ಮಾಡಲಾಗಿದೆ. ಹೀಗೇಕೆ ಮಾಡಿದ್ರು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಪೋಸ್ಟ್​ಮಾರ್ಟಂ ಕೂಡ ಜೂ. 11ರ ಮಧ್ಯಾಹ್ನ 2.45ಕ್ಕೆ ಮಾಡಲಾಗಿದೆ. ದೇಹದ ಐಡೆಂಟಿಟಿ ಆಗಿರಲಿಲ್ಲ ಎಂಬ ಸಬೂಬು ನೀಡಲಾಗಿದೆ. ಆದರೆ ಮಹಜರು ಮಾಡಲು ದೇಹದ ಐಡೆಂಟಿಟಿ ಏಕೆ ಬೇಕು’ ಅಂತ ಸಿ ವಿ ನಾಗೇಶ್ ಪ್ರಶ್ನೆ ಮಾಡಿದ್ದಾರೆ.

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more