ಹುಡುಗಿ ಮೇಲೆ ನಂಗೆ ಫೀಲಿಂಗ್ಸ್ ಬರ್ತಿಲ್ಲವೆಂದು ತಾಳಿ ಎಸೆದು ಹೋದ ವರ!

ಹುಡುಗಿ ಮೇಲೆ ನಂಗೆ ಫೀಲಿಂಗ್ಸ್ ಬರ್ತಿಲ್ಲವೆಂದು ತಾಳಿ ಎಸೆದು ಹೋದ ವರ!

Published : May 02, 2025, 06:07 PM ISTUpdated : May 02, 2025, 06:38 PM IST

ದೇವನಹಳ್ಳಿ ಮತ್ತು ಹೊಸಕೋಟೆಯ ಜೋಡಿಯೊಂದು ಮದುವೆಯ ಹಂತದಲ್ಲಿದ್ದಾಗ, ವರನು ಇದ್ದಕ್ಕಿದ್ದಂತೆ ಮದುವೆಯಿಂದ ಹಿಂದೆ ಸರಿದಿದ್ದಾನೆ. ಈ ಅನಿರೀಕ್ಷಿತ ಘಟನೆಯು ಎರಡೂ ಕುಟುಂಬಗಳಿಗೆ ಆಘಾತವನ್ನುಂಟುಮಾಡಿದೆ. ವರನ ನಿರ್ಧಾರದ ಹಿಂದಿನ ನಿಗೂಢ ಕಾರಣವೇನು?

ಅವನು ದೇವನಹಳ್ಳಿಯವನು.. ಅವಳು ಹೊಸಕೋಟೆಯವಳು.. ಇಬ್ಬರಿಗೂ ಕಂಕಣ ಕೂಡಿ ಬಂದಿತ್ತು. ಸಂಬಂದಿಕರ ಸಹಾಯದಿಂದ ಇಬ್ಬರ ಕುಟುಂಬ ಮದುವೆಯನ್ನ ನಿಶ್ಚಯಿಸಿತ್ತು. ಮದುವೆಗೂ ಮುನ್ನ ನಡೆಯೋ ಮಾತುಕತೆಗಳೆಲ್ಲಾ ಮುಗೀತು. ಪ್ರೀ ವೆಡ್ಡಿಂಗ್​ ಫೋಟೋಶೂಟ್​​ ಕೂಡ ಮುಗೀತು. ಮದುವೆ ದಿನ ಎರಡೂ ಕುಟುಂಬ ಸಂರ್ಭರಮದಿಂದ ಕಲ್ಯಾಣ ಮಂಟಪಕ್ಕೆ ಬಂದಿತ್ತು. ರಾತ್ರಿ ರಿಸೆಪ್ಷನ್​ ಮುಗಿದ ಮೇಲೆ ಎಲ್ಲರೂ ಬೆಳಗ್ಗೆ ಬ್ರಾಹ್ಮಿ ಮುಹೂರ್ತಕ್ಕೆ ನಡೆಯಬೇಕಿದ್ದ ತಾಳಿ ಕಟ್ಟೋ ಶಾಸ್ತ್ರಕ್ಕೆ ರೆಡಿಯಾಗುತ್ತಿದ್ದರು.

ಇನ್ನೇನು ವಧು ಕತ್ತಿಗೆ ತಾಳಿ ಬೀಳಬೇಕಿತ್ತು. ಅಷ್ಟರಲ್ಲೇ ವರ ಮಂಗಮಾಯ. ಎಲ್ಲಿ ಅಂತ ಹುಡುಕಾಡಿದ್ರೆ ಹೋಗಿ ರೂಮಿನಲ್ಲಿ ಕೂತಿದ್ದನು. ಯಾಕಪ್ಪ ಅಂದ್ರೆ ಅವನದ್ದು ಒಂದೇ ಉತ್ತರ. ನನಗೆ ಮದುವೆ ಬೇಡ ಸ್ವಾಮಿ ಎಂದಿದ್ದಾನೆ.  ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡೋದಕ್ಕೆ ಹೊರಟಿತ್ತು ಎರಡೂ ಕುಟುಂಬ. ಆದರೆ ವರನ ಒಂದು ನಿರ್ಧಾರದಿಂದ ಇವತ್ತು ಎರಡೂ ಕುಟುಂಬಗಳ ಮರ್ಯಾದೆ ಬೀದಿಗೆ ಬಿದ್ದಿದೆ. ಅಷ್ಟಕ್ಕೂ ಮದುವೆ ಮಂಟಪಕ್ಕೆ ಬಂದ ಗಂಡಿಗೆ ಏನಾಯ್ತು.? ಆತ ತಾಳಿ ಕಟ್ಟೋ ಸಮಯಕ್ಕೆ ಕೈ ಕೊಟ್ಟಿದ್ದೇಕೆ..? ಅಂಥದ್ದು ಆವತ್ತು ಏನು ನಡೀತು.? ಒಂದು ವಿಚಿತ್ರ ಮ್ಯಾರೇಜ್​ ಬ್ರೇಕ್​​ಅಪ್​ ಸ್ಟೋರಿಯೇ ಇವತ್ತಿನ ಎಫ್​​.ಐ.ಆರ್​​.

ಅವರು ತಮ್ಮ ಪಾಡಿಗೆ ಕ್ರಿಕೆಟ್​​ ಆಡಿಕೊಂಡಿದ್ದರು. ಮರು ದಿನ ಅವರು ಆಡಿದ್ದ ಗ್ರೌಂಡ್​​ ಹತ್ತಿರದಲ್ಲೇ ಒಂದು ಮೃತದೆಹ ಸಿಕ್ಕಿತ್ತು. ಆ ಮೃತದೇಹ ಕೇರಳದ ವಯನಾಡು ಮೂಲದವನದ್ದಾಗಿತ್ತು. ಪೊಲೀಸರು ಕ್ರಿಕೆಟ್​ ಆಡ್ತಿದ್ದವರನ್ನ ಬಂದಿಸಿದ್ದರು. ಇದೇ ಟೈಂಗೆ ನಮ್ಮ ಹೋಮ್​ ಮಿನಿಸ್ಟರ್​​ ಆ ಕೊಲೆ   ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ಅಂತ ಹೆಳಿಬಿಟ್ಟಿದ್ದರು. ಆದರೆ, ನಂತರ ಅದೇ ಮಿನಿಸ್ಟರ್​​​ ಯೂ ಟರ್ನ್​ ಹೊಡೆದಿದ್ದಾರೆ. ಅಷ್ಟಕ್ಕೂ ಆ ಕೊಲೆ ನಡೆದಿದ್ದಾದ್ರೂ ಯಾಕೆ.? ಗೃಹ ಸಚಿವರು ಯೂ ಟರ್ನ್​ ಹೊಡೆದಿದ್ದೇಕೆ.? ಅಷ್ಟಕ್ಕೂ ಆವತ್ತು ಆ ಗ್ರೌಂಡ್​​​ನಲ್ಲಿ ನಡೆದಿದ್ದೇನು..? ಅನ್ನೋದ್ರ ತನಿಖೆಗಿಳಿದ ಪೊಲೀಸರಿಗೆ ಸಿಕ್ಕಿದ್ದು ಶಾಕಿಂಗ್​ ವಿಚಾರ.

ಒಂದು ಸಾವು ಎಷ್ಟೆಲ್ಲಾ ತಿರುವಗಳನ್ನ ಪಡೆಯುತ್ತೆ ನೋಡಿ. ಸದ್ಯ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಈ ಕೊಲೆ ನಿಜಕ್ಕೂ ನಡೆದಿದ್ದು ಯಾಕೆ ಅನ್ನೋದನ್ನ ಅವರೇ ಹೇಳ್ತಾರೆ.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
06:10ದರ್ಶನ್ 'ಬುಲ್‌ ಬುಲ್‌' ಸುದೀಪ್ ಜೊತೆ ಮಾತಾಡಕಿಲ್ವಾ? ದಚ್ಚು ಶಿಷ್ಯೆ 'ಲೇಡಿ ಬಾಸ್' ಕಿಚ್ಚನಿಂದ ದೂರ?
25:10ತವರು ಮನೆಗೆ ಹೋಗ್ತೀನೆಂದ ಹೆಂಡತಿಯನ್ನು ಶಿವನಪಾದ ಸೇರಿಸಿದ ಗಂಡ; ಬೋರ್‌ವೆಲ್‌ನಲ್ಲಿ ಹೂತು ಹಾಕಿ ನಾಪತ್ತೆ ನಾಟಕವಾಡಿದ!
23:06ಹೆಂಡತಿ ಕಾಟಕ್ಕೆ 'ಲೈವ್' ಸೂಸೈಡ್ ಯತ್ನ: ಗಂಡನ ನೌಟಂಕಿ ನಾಟಕ ಬಿಚ್ಚಿಟ್ಟ ಕುವೈತ್ ರಿಟರ್ನ್ ಪತ್ನಿ!
24:05ಅಮ್ಮ ಸತ್ತ ಮಗುವಿಗೆ ಆಸರೆಯಾಗದೇ, 3ನೇ ಮಹಡಿಯಿಂದ ತಳ್ಳಿದ ಮಲತಾಯಿ! ಸಾವಿನ ಸತ್ಯ ಬಿಚ್ಚಿಟ್ಟ ಸಿಸಿಟಿವಿ!
23:37ಸೀನಿಯರ್ ಲಾಯರ್ ಮದುವೆಯಾಗಲು ಹೆಂಡತಿಯನ್ನೇ ಮುಗಿಸಿದ ಗಂಡ; 2 ಬಾರಿ ಜಸ್ಟ್ ಮಿಸ್, 3ನೇ ಸಲ ಮಟಾಶ್!
Read more