'ರಕ್ಷಾ ಕವಚ' ಭೇದಿಸಿ ಮುಡಾ ಕೋಟೆಗೆ ನುಗ್ಗಲಿದ್ಯಾ ಸಿಬಿಐ? ಮುಡಾಯಣದಲ್ಲಿ ಮುಖ್ಯಮಂತ್ರಿಗೆ ರಾಜಧರ್ಮದ ಪಾಠ!

Sep 29, 2024, 2:42 PM IST

ಮುಡಾ ಮಾಯಾಜಾಲ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇನ್ನಿಲ್ಲದಂತೆ ಕಾಡ್ತಾ ಇದೆ. ಹೋದಲ್ಲಿ ಬಂದಲ್ಲಿ ಸಿಎಂಗೆ ಮುಡಾದ್ದೇ ಟೆನ್ಷನ್. ಇದು ಸಿದ್ದರಾಮಯ್ಯನವರ ಆ ಟೆನ್ಶನ್ ಹೆಚ್ಚಿಸೋ ಮತ್ತೊಂದು ಸ್ಫೋಟಕ ಸುದ್ದಿ. ರಾಜಕೀಯ ಆರೋಪ-ಪ್ರತ್ಯಾರೋಪಗಳು ಒಂದ್ಕಡೆಯಾದ್ರೆ, ಮುಖ್ಯಮಂತ್ರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಇನ್ನೇನು ಶುರುವಾಗುತ್ತೆ. ಆದ್ರೆ ಅದಕ್ಕೂ ಮೊದ್ಲೇ ಸಿದ್ದರಾಮಯ್ಯನವರಿಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಅಷ್ಟಕ್ಕೂ ಏನದು ಆಘಾತ? ಆ ಕುರಿತ ವರದಿ ಇಲ್ಲಿದೆ.