ಕಮಲ ಪಾಳಯದಲ್ಲಿ ಶುರುವಾಯ್ತಾ ಭರ್ಜರಿ ಮೈಂಡ್ ಗೇಮ್: ಬಿಜೆಪಿ ರಾಷ್ಟ್ರಾಧ್ಯಕ್ಷರಾಗೋದು ಯಾರು?

ಕಮಲ ಪಾಳಯದಲ್ಲಿ ಶುರುವಾಯ್ತಾ ಭರ್ಜರಿ ಮೈಂಡ್ ಗೇಮ್: ಬಿಜೆಪಿ ರಾಷ್ಟ್ರಾಧ್ಯಕ್ಷರಾಗೋದು ಯಾರು?

Published : Sep 23, 2024, 08:42 PM IST

ಬಿಜೆಪಿ ಅಧ್ಯಕ್ಷ ಸ್ಥಾನದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಯಾರು ಪಕ್ಷದ ನೇತೃತ್ವ ವಹಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.  ನಾಯಕತ್ವದ ಆಯ್ಕೆ ಪ್ರಕ್ರಿಯೆ ಮತ್ತು ಅಭ್ಯರ್ಥಿಗಳ ಬಗ್ಗೆ ತಿಳಿಯಿರಿ.

ಕೇಸರಿ ಪಾಳಯದಲ್ಲಿ ದೊಡ್ಡದೊಂದು ಚರ್ಚೆ ಶುರುವಾಗಿದೆ.. 3 ತಿಂಗಳ ಹಿಂದೆಯೇ ಆರಂಭವಾಗಿದ್ದ ಚರ್ಚೆ, ಈಗ ಮತ್ತೆ ಮುನ್ನೆಲೆಗೆ ಬರ್ತಾ ಇದೆ.. ಘಟಾನುಘಟಿಗಳು ಕೂತಿದ್ದ ಬಿಜೆಪಿ ಅಧ್ಯಕ್ಷ ಗಾದಿಯ ಮೇಲೆ, ಈಗ ಯಾರು ಆಧಿಪತ್ಯ ಸಾಧಿಸಲಿದ್ದಾರೆ ಅನ್ನೋ ಕೌತುಕ ಎಲ್ಲರನ್ನೂ ಕಾಡ್ತಾ ಇದೆ. ಕಮಲಪಾಳಯದಲ್ಲಿ ಭರ್ಜರಿ ಮೈಂಡ್ ಗೇಮ್  ಶುರುವಾದ ಹಾಗಿದೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗೋದು ಅಂದ್ರೆ, ಬರೀ ಒಂದು ಪಕ್ಷದ ಪರವಾಗಿ ನಿಲ್ಲೋದಲ್ಲ.. ಪಕ್ಷವನ್ನ ಗೆಲ್ಲಿಸೋ ಜವಾಬ್ದಾರಿ ಹೊರೋದಷ್ಟೇ ಅಲ್ಲ. ಅದಕ್ಕಿಂತಲೂ ಪ್ರಮುಖವಾದ ಮತ್ತೂ ಒಂದು ಸಂಗತಿ ಇದೆ.  ಈ ಪ್ರೆಸಿಡೆಂಟ್ ರೇಸ್ನಲ್ಲಿ ಇರೋದು ಯಾರ್ಯಾರು..? ನರೇಂದ್ರ ಮೋದಿ ಹಾಗೂ ಅಮಿತ್ ಶಾ ಆಯ್ಕೆನಾ, ಸುಲಭವಾಗಿ ಮೆಚ್ಚಿಕೊಳ್ಳುತ್ತಾ RSS..? 100 ದಿನ ಕಳೆದ ಮೇಲೂ ಬಗೆಹರಿದಿಲ್ಲವೇಕೆ ಕೇಸರಿಪಡೆಯಲ್ಲಿರೋ ಬಿಕ್ಕಟ್ಟು.? ಏನಿದರ ಗುಟ್ಟು..?  ಯಾರಾಗ್ತಾರೆ ಕಮಲಾಧ್ಯಕ್ಷ..? ಇದಕ್ಕೆ ಉತ್ತರ ಏನು  ಇಲ್ಲಿದೆ. 

20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more