ಬೆಳಗಾವಿಯಿಂದ ಹೋಗಿದ್ದೆಲ್ಲಿ, ಎಲ್ಲಿದ್ದಾರೆ ಸಿಟಿ ರವಿ: ಬಿಜೆಪಿ ನಾಯಕನಿಗೆ ಜೀವ ಭಯ?

ಬೆಳಗಾವಿಯಿಂದ ಹೋಗಿದ್ದೆಲ್ಲಿ, ಎಲ್ಲಿದ್ದಾರೆ ಸಿಟಿ ರವಿ: ಬಿಜೆಪಿ ನಾಯಕನಿಗೆ ಜೀವ ಭಯ?

Published : Dec 20, 2024, 11:27 AM ISTUpdated : Dec 20, 2024, 11:29 AM IST

ಖಾನಾಪುರ ಠಾಣೆಯಿಂದ ರಾತ್ರೋ ರಾತ್ರಿ ರಾಮದುರ್ಗ ಠಾಣೆಗೆ ಶಿಫ್ಟ್‌ ಮಾಡಲಾಗಿತ್ತು. ಬೆಳಗಿನ ಜಾವ 3 ಗಂಟೆಗೆ ರಾಮದುರ್ಗ ಠಾಣೆಗೆ ಸಿ.ಟಿ. ರವಿ ಶಿಫ್ಟ್‌ ಮಾಡಲಾಗಿತ್ತು. ಅದಾದ ಮೇಲೆ ರಾಮದುರ್ಗ ಠಾಣೆಯಿಂದಲೂ ಸಿ.ಟಿ. ರವಿ ಅವರನ್ನ ಬೇರೆಡೆಯೆ ಕರೆದೊಯ್ದಿದ್ದರು. ಇಡೀ ರಾತ್ರಿ ಸಿ.ಟಿ. ಅವರನ್ನ ಪೊಲೀಸರು ಠಾಣೆಯಿಂದ ಠಾಣೆಗೆ ಸುತ್ತಿಸಿದ್ದಾರೆ. 

ಬೆಳಗಾವಿ(ಡಿ.20):  ವಿಧಾನ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಬಿಜೆಪಿ ಸದಸ್ಯೆ ಸಿ.ಟಿ. ರವಿ ಮಧ್ಯೆ ವಾಗ್ಯುದ್ಧವೇ ನಡೆದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ಗೆ ಪ್ರಾಸ್ಟಿಟುಟ್‌ ಅಂತ ಕರೆದಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿ ಸದಸ್ಯೆ ಸಿ.ಟಿ. ರವಿ ಅವರನ್ನ ಖಾನಾಪುರ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಖಾನಾಪುರ ಠಾಣೆಯಿಂದ ರಾತ್ರೋ ರಾತ್ರಿ ರಾಮದುರ್ಗ ಠಾಣೆಗೆ ಶಿಫ್ಟ್‌ ಮಾಡಲಾಗಿತ್ತು. ಬೆಳಗಿನ ಜಾವ 3 ಗಂಟೆಗೆ ರಾಮದುರ್ಗ ಠಾಣೆಗೆ ಸಿ.ಟಿ. ರವಿ ಶಿಫ್ಟ್‌ ಮಾಡಲಾಗಿತ್ತು. ಅದಾದ ಮೇಲೆ ರಾಮದುರ್ಗ ಠಾಣೆಯಿಂದಲೂ ಸಿ.ಟಿ. ರವಿ ಅವರನ್ನ ಬೇರೆಡೆಯೆ ಕರೆದೊಯ್ದಿದ್ದರು. ಇಡೀ ರಾತ್ರಿ ಸಿ.ಟಿ. ಅವರನ್ನ ಪೊಲೀಸರು ಠಾಣೆಯಿಂದ ಠಾಣೆಗೆ ಸುತ್ತಿಸಿದ್ದಾರೆ. 

ರಣಾಂಗಣವಾದ ವಿಧಾನಪರಿಷತ್: ಪಾರ್ಲಿಮೆಂಟ್‌ನಲ್ಲೂ ಕಾಂಗ್ರೆಸ್‌-ಬಿಜೆಪಿ ಹೈಡ್ರಾಮಾ!
 

 

23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
Read more