ಕೈ ಮುಖಂಡ ಅರೆಸ್ಟ್ : ಸಮರ್ಥಿಸಿಕೊಂಡ ಸಿಎಂ ಬಿ.ಎಸ್ ಯಡಿಯೂರಪ್ಪ

Nov 5, 2020, 4:25 PM IST

ಬೆಂಗಳೂರು (ನ.05) :  ಮಾಜಿ ಸಚಿವ ಕೈ ಪ್ರಭಾವಿ ಮುಖಂಡರನ್ನು ಬಂಧಿಸಲಾಗಿದೆ. ಇತ್ತೀಚೆಗೆ ಈ ಮುಖಂಡರು ಬಿಜೆಪಿ ಸೇರುವ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು.

ಕಾಂಗ್ರೆಸ್ ಮುಖಂಡ ವಿನಯ್‌ ಕುಲಕರ್ಣಿ ಅರೆಸ್ಟ್ : ರಾಜಕೀಯ ಬಣ್ಣ ಸರಿಯಲ್ಲ ಎಂದ ಡಿಸಿಎಂ ..

 ಆದರೆ ಸದ್ಯ ಪ್ರಕರಣ ಒಂದರ ಸಂಬಂಧ ಬಂಧಿಸಲಾಗಿದ್ದು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದ್ರೆ ಸಿಎಂ ಈ ಬಗ್ಗೆ ಹೇಳಿದ್ದೇನು..?