ಒಡೆದ ಮನೆಯಂತಾಗಿದೆ ಕಾಂಗ್ರೆಸ್; ಡಿಕೆಶಿಗೆ ದೂರು ನೀಡಿದ ತನ್ವೀರ್ ಸೇಠ್

Mar 2, 2021, 11:47 AM IST

ಬೆಂಗಳೂರು (ಮಾ. 02): ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಕಾಂಗ್ರೆಸ್.  ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಸಿಡಿದೆದ್ದಿದ್ದಾರೆ. ಇಂದು ಡಿಕೆಶಿಯನ್ನು ಭೇಟಿ ಮಾಡಿ, 5 ಪುಟಗಳ ವರದಿ ನೀಡಿದ್ದಾರೆ. ಮುಂದಿನ ನಡೆ ಏನಾಗಬಹುದು ಕುತೂಹಲ ಮೂಡಿಸಿದೆ.