ರಾಜ್ಯದಲ್ಲಿ ಇಷ್ಟೆಲ್ಲಾ ಆಗ್ತಿದ್ರೂ ಬಿಜೆಪಿ ಹೈಕಮಾಂಡ್ ಸೈಲೆಂಟಾಗಿರೋದರ ರಹಸ್ಯ!

Jun 10, 2021, 6:57 PM IST

ಬೆಂಗಳೂರು (ಜೂ. 10) ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೂಗು ಇಲ್ಲ ಎಂದು ನಾಯಕರು ಹೇಳುತ್ತಿದ್ದರೂ  ಬೆಂಕಿ ಇಲ್ಲದೆ ಹೊಗೆಯಾಡದು ಎಂಬ ಪರಿಸ್ಥಿತಿಯಲ್ಲೇ ಇದೆ.  ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಜೆಪಿ ಹೈಕಮಾಂಡ್ ಮಾತ್ರ ಸೈಲಂಟಾಗಿ ಕುಳಿತಿರುವುದಕ್ಕೆ ಕಾರಣ ಏನು?

ನಾಯಕತ್ವ ಬದಲಾವಣೆ; ಅರುಣ್ ಸಿಂಗ್ ಹೇಳಿದ ಅದೊಂದು ಮಾತು

ಇಲ್ಲಿ ಕಾಡುತ್ತಿರುವುದು ಅದೇ ಕಣ್ಣು..  ಜಾಣ ಮೌನ..  ಕೇಸರಿ ವರಿಷ್ಠರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಹಾಗಾದರೆ ದೀರ್ಘ ಮೌನದ ಹಿಂದೆ ಏನಿದೆ?