Suvarna Special: ದೊಡ್ಡಗೌಡ್ರ ಅಲಿಂಗ ವ್ಯೂಹ, ಕರ್ನಾಟಕ ತೃತೀಯ ರಂಗದ ಲೀಡರ್ ಆಗುತ್ತಾ ಜೆಡಿಎಸ್?

Feb 6, 2022, 10:30 AM IST

ಬೆಂಗಳೂರು, (ಫೆ.06): ಈಗಾಗಲೇ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿರುವ ಸಿಎಂ ಇಬ್ರಾಹಿಂ ಚಿತ್ತ ಇದೀಗ ಜೆಡಿಎಸ್‌ನತ್ತ ನೆಟ್ಟಿದೆ.

Karnataka Congress ಪಾಟೀಲ್ ಜೊತೆಗಿನ ಮಿಟಿಂಗ್ 100%. ಸಕ್ಸಸ್ ಫುಲ್, ಸಂಚಲನ ಮೂಡಿಸಿದ ಇಬ್ರಾಹಿಂ ಹೇಳಿಕೆ

 ಮೂರನೇ ರಂಗದ ಹೊಸ ಆಟ. ಕರ್ನಾಟಕ ತೃತೀಯ ರಂಗದ  ಲೀಡರ್ ಆಗುತ್ತಾ ಜೆಡಿಎಸ್? ದೊಡ್ಡಗೌಡ್ರ ಮಾಸ್ಟರ್ ಪ್ಲಾನ್ 2023ಕ್ಕೆ ಅಲಿಂಗ ವ್ಯೂಹ.