ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ BSY ಮೀರಿಸಿಬಿಡುತ್ತಿದ್ರು! ಛಲದಂಕಮಲ್ಲನ ಲೈಫ್ ಸ್ಟೋರಿ

ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ BSY ಮೀರಿಸಿಬಿಡುತ್ತಿದ್ರು! ಛಲದಂಕಮಲ್ಲನ ಲೈಫ್ ಸ್ಟೋರಿ

Published : Feb 28, 2020, 05:54 PM ISTUpdated : Feb 28, 2020, 05:56 PM IST

ದೇಶಕ್ಕೆ ಮೋದಿ ಮೋದಿ, ರಾಜ್ಯಕ್ಕೆ ಬಿಎಸ್ ಯಡಿಯೂರಪ್ಪ/ ನಿಂಬೆಹಣ್ಣು ಮಾರುತ್ತಿದ್ದ ಹುಡುಗ 4 ಸಾರಿ ರಾಝ್ಯದ ಸಿಎಂ ಆಗಿದ್ದು ಹೇಗೆ/ ಮೋದಿ ಮತ್ತು ಯಡಿಯೂರಪ್ಪ ನಡುವಿನ ಸಾಮ್ಯತೆ ಏನು?/ ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ ಬಿಎಸ್‌ವೈ ಮೀರಿಸುತ್ತಿದ್ದರು

ಬೆಂಗಳೂರು[ಫೆ. 27]  ದೇಶಕ್ಕೆ ಚಾಯ್ ವಾಲಾ ಪ್ರಧಾನಿ. ನಿಂಬೆ ಹಣ್ಣು ಮಾರುತ್ತಿದ್ದ ಹುಡುಗ ರಾಜ್ಯಕ್ಕೆ ಸಿಎಂ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಮಾನ್ಯ ನಾಯಕನಾಗಿ ಬೆಳೆದ ಬಿಎಸ್‌ ಯಡಿಯೂರಪ್ಪ ಜೀವನವೇ ಒಂದು ಹೋರಾಟ. ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ ಬಿಎಸ್‌ವೈ ಮೀರಿಸುತ್ತಿದ್ದರೆ?

ರಾಜಾಹುಲಿ ಎಂದೇ ಖ್ಯಾತರಾಗಿರುವ ಬಿಎಸ್ ಯಡಿಯೂರಪ್ಪ ಸದ್ಯ ರಾಜ್ಯದ ಜನಪ್ರಿಯ ಸಿಎಂ. ನಿಂಬೆಹಣ್ಣು ಮಾರುತ್ತಿದ್ದ ಹುಡುಗ ರಾಜ್ಯದ ಸಿಎಂ ಆದ ಹೋರಾಟದ ಕತೆಯನ್ನು ಹೇಳುತ್ತೇವೆ ಕೇಳಿ..


 

22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ