ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ BSY ಮೀರಿಸಿಬಿಡುತ್ತಿದ್ರು! ಛಲದಂಕಮಲ್ಲನ ಲೈಫ್ ಸ್ಟೋರಿ

ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ BSY ಮೀರಿಸಿಬಿಡುತ್ತಿದ್ರು! ಛಲದಂಕಮಲ್ಲನ ಲೈಫ್ ಸ್ಟೋರಿ

Published : Feb 28, 2020, 05:54 PM ISTUpdated : Feb 28, 2020, 05:56 PM IST

ದೇಶಕ್ಕೆ ಮೋದಿ ಮೋದಿ, ರಾಜ್ಯಕ್ಕೆ ಬಿಎಸ್ ಯಡಿಯೂರಪ್ಪ/ ನಿಂಬೆಹಣ್ಣು ಮಾರುತ್ತಿದ್ದ ಹುಡುಗ 4 ಸಾರಿ ರಾಝ್ಯದ ಸಿಎಂ ಆಗಿದ್ದು ಹೇಗೆ/ ಮೋದಿ ಮತ್ತು ಯಡಿಯೂರಪ್ಪ ನಡುವಿನ ಸಾಮ್ಯತೆ ಏನು?/ ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ ಬಿಎಸ್‌ವೈ ಮೀರಿಸುತ್ತಿದ್ದರು

ಬೆಂಗಳೂರು[ಫೆ. 27]  ದೇಶಕ್ಕೆ ಚಾಯ್ ವಾಲಾ ಪ್ರಧಾನಿ. ನಿಂಬೆ ಹಣ್ಣು ಮಾರುತ್ತಿದ್ದ ಹುಡುಗ ರಾಜ್ಯಕ್ಕೆ ಸಿಎಂ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಮಾನ್ಯ ನಾಯಕನಾಗಿ ಬೆಳೆದ ಬಿಎಸ್‌ ಯಡಿಯೂರಪ್ಪ ಜೀವನವೇ ಒಂದು ಹೋರಾಟ. ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ ಬಿಎಸ್‌ವೈ ಮೀರಿಸುತ್ತಿದ್ದರೆ?

ರಾಜಾಹುಲಿ ಎಂದೇ ಖ್ಯಾತರಾಗಿರುವ ಬಿಎಸ್ ಯಡಿಯೂರಪ್ಪ ಸದ್ಯ ರಾಜ್ಯದ ಜನಪ್ರಿಯ ಸಿಎಂ. ನಿಂಬೆಹಣ್ಣು ಮಾರುತ್ತಿದ್ದ ಹುಡುಗ ರಾಜ್ಯದ ಸಿಎಂ ಆದ ಹೋರಾಟದ ಕತೆಯನ್ನು ಹೇಳುತ್ತೇವೆ ಕೇಳಿ..


 

22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!