ಕೊಟ್ಟ ಮಾತಿಗೆ ಬೆನ್ನು ತಿರುಗಿಸಲ್ಲ ಬೂಕನಕೆರೆ ಭೂಪ: ಸಂ'ಕ್ರಾಂತಿ'ಗೆ ಸಂಪುಟ..?

Jan 3, 2020, 4:37 PM IST

ಬೆಂಗಳೂರು, [ಜ.03]: ಅಜ್ಞಾತವಾಸ ಮುಗಿಸಿದ ಕ್ಷಿಪ್ರಕ್ರಾಂತಿ ವೀರರಿಗೆ ಮಂತ್ರಿ ಭಾಗ್ಯ ಯಾವಾಗ..? ಬಿಜೆಪಿ ಸರ್ಕಾರ ಪ್ರತಿಷ್ಠಾಪಿಸಿದವರಿಗೆ ಒಲಿದಿಲ್ಲ ಗೂಟದ ಕಾರಿನ ಭಾಗ್ಯ..? 150 ದಿನಗಳ ಅಜ್ಞಾತವಾಸ ಮುಗಿಸಿದ್ದಾರೆ ಕ್ಷಿಪ್ರಕ್ರಾಂತಿಯ ವೀರರು..! ಕೊಟ್ಟ ಮಾತಿಗೆ ತಪ್ಪಿ ನಡೆಯಲ್ಲ ಸಿಎಂ ಯಡಿಯೂರಪ್ಪ..! ಕೊಟ್ಟ ಮಾತಿಗೆ ಬೆನ್ನು ತಿರುಗಿಸಲ್ಲ ಬೂಕನಕೆರೆ ಭೂಪ..! ವೀಕ್ಷಿಸಿ ಸಂ'ಕ್ರಾಂತಿ'ಗೆ ಸಂಪುಟ..?