ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!

ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!

Published : Oct 22, 2025, 04:49 PM IST

ರಣರಣ ಬೆಳಗಾವಿ.. ಕುಟುಂಬ ಕದನ.. ಶತ್ರು-ಮಿತ್ರ ತಂತ್ರ..! ದಿಕ್ಕು ಬೇರೆ.. ಗುರಿಯೊಂದೇ..ಜಾರಕಿಹೊಳಿ ಜ್ವಾಲೆ..! ಕುಂದಾನಗರಿ ಪಂಚ ಪಾಂಡವರ ಪಟ್ಟು ಪಟ್ಟದ ಗುಟ್ಟು..! ಸರದಾರ ಸಾಹುಕಾರ.. ಸಹೋದರರ ರೋಚಕ ಚದುರಂಗ..!

ರಣರಣ ಬೆಳಗಾವಿ.. ಕುಟುಂಬ ಕದನ.. ಶತ್ರು-ಮಿತ್ರ ತಂತ್ರ..! ದಿಕ್ಕು ಬೇರೆ.. ಗುರಿಯೊಂದೇ..ಜಾರಕಿಹೊಳಿ ಜ್ವಾಲೆ..! ಕುಂದಾನಗರಿ ಪಂಚ ಪಾಂಡವರ ಪಟ್ಟು ಪಟ್ಟದ ಗುಟ್ಟು..! ಸರದಾರ ಸಾಹುಕಾರ.. ಸಹೋದರರ  ರೋಚಕ ಚದುರಂಗ..! ಬೆಳಗಾವಿಯಲ್ಲಿ ಕಿಚ್ಚೆಬ್ಬಿಸಿದ  ಡಿಸಿಸಿ ಬ್ಯಾಂಕ್​  ಎಲೆಕ್ಷನ್​ ಕದನ..! ಜಾರಕಿಹೊಳಿ  ಬ್ರದರ್ಸ್​ ಏಟಿಗೆ  ಬೆಂಡಾದ ‘ಕತ್ತಿ’..! ಕರೆಂಟ್ ಸೋಲಿಗೆ ಬ್ಯಾಂಕ್​ನಲ್ಲಿ  ತೀರಿತು ಪ್ರತೀಕಾರ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸಹೋದರರ ಚಕ್ರವ್ಯೂಹ.. ಕಳೆದ ಎರಡು ದಶಕದಿಂದ  ಜಾರಕಿಹೊಳಿ ಕುಟುಂಬ  ರಾಜ್ಯ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿರೋದು ಹೇಗೆ?

ಕರುನಾಡಿನ ರಾಜಕೀಯದ ಶಕ್ತಿಕೇಂದ್ರ ಕುಂದಾನಗರಿ ಅಂದ್ರೆ ತಪ್ಪಾಗಲ್ಲ.. ಇಂಥಹ ಬೆಳಗಾವಿಯಲ್ಲಿ ಬಲಶಾಲಿಯಾಗಿ ನಿಂತಿರೋ ಜಾರಕಿಹೊಳಿ ಬ್ರದರ್ಸ್​ ರಾಜ್ಯ ರಾಜಕೀಯದಲ್ಲಿಯೂ ತಮ್ಮ ಪ್ರಾಬಲ್ಯವನ್ನ ಸಾಧಿಸಿದ್ದಾರೆ. ಬೆಳಗಾವಿ ರಾಜಕಾರಣಕ್ಕೆ ಹೊರಗಿನವರ ಎಂಟ್ರಿಯನ್ನ ಸಾಹುಕಾರ್ ಸಹೋದರರು ಸಹಿಸೋದೇ ಇಲ್ಲ. ಬೆಳಗಾವಿಯಲ್ಲಿ ಪ್ರಾಬಲ್ಯ ಸಾಧಿಸೋಕೆ ಅಲ್ಲಿನ ಕೆಲ ಕುಟುಂಬಗಳ ಮಧ್ಯೆಯೇ ಫೈಟ್ ಇದೆ. ಹೀಗಿರುವಾಗ ಈ ಕದನಕ್ಕೆ ಹೊರಗಿನವರು ಎಂಟ್ರಿ ಕೊಡೋಕೆ ಬಿಡ್ತಾರಾ ಹೇಳಿ..? ಖಂಡಿತ ಇಲ್ಲ. ಅದ್ರಲ್ಲಿಯೂ ಸಾಹುಕಾರ್ ಸಹೋದರರಂತೂ ಇದನ್ನ ಸಹಿಸೋದೇ ಇಲ್ಲ.

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more