ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!

ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!

Published : Oct 22, 2025, 04:49 PM IST

ರಣರಣ ಬೆಳಗಾವಿ.. ಕುಟುಂಬ ಕದನ.. ಶತ್ರು-ಮಿತ್ರ ತಂತ್ರ..! ದಿಕ್ಕು ಬೇರೆ.. ಗುರಿಯೊಂದೇ..ಜಾರಕಿಹೊಳಿ ಜ್ವಾಲೆ..! ಕುಂದಾನಗರಿ ಪಂಚ ಪಾಂಡವರ ಪಟ್ಟು ಪಟ್ಟದ ಗುಟ್ಟು..! ಸರದಾರ ಸಾಹುಕಾರ.. ಸಹೋದರರ ರೋಚಕ ಚದುರಂಗ..!

ರಣರಣ ಬೆಳಗಾವಿ.. ಕುಟುಂಬ ಕದನ.. ಶತ್ರು-ಮಿತ್ರ ತಂತ್ರ..! ದಿಕ್ಕು ಬೇರೆ.. ಗುರಿಯೊಂದೇ..ಜಾರಕಿಹೊಳಿ ಜ್ವಾಲೆ..! ಕುಂದಾನಗರಿ ಪಂಚ ಪಾಂಡವರ ಪಟ್ಟು ಪಟ್ಟದ ಗುಟ್ಟು..! ಸರದಾರ ಸಾಹುಕಾರ.. ಸಹೋದರರ  ರೋಚಕ ಚದುರಂಗ..! ಬೆಳಗಾವಿಯಲ್ಲಿ ಕಿಚ್ಚೆಬ್ಬಿಸಿದ  ಡಿಸಿಸಿ ಬ್ಯಾಂಕ್​  ಎಲೆಕ್ಷನ್​ ಕದನ..! ಜಾರಕಿಹೊಳಿ  ಬ್ರದರ್ಸ್​ ಏಟಿಗೆ  ಬೆಂಡಾದ ‘ಕತ್ತಿ’..! ಕರೆಂಟ್ ಸೋಲಿಗೆ ಬ್ಯಾಂಕ್​ನಲ್ಲಿ  ತೀರಿತು ಪ್ರತೀಕಾರ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸಹೋದರರ ಚಕ್ರವ್ಯೂಹ.. ಕಳೆದ ಎರಡು ದಶಕದಿಂದ  ಜಾರಕಿಹೊಳಿ ಕುಟುಂಬ  ರಾಜ್ಯ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿರೋದು ಹೇಗೆ?

ಕರುನಾಡಿನ ರಾಜಕೀಯದ ಶಕ್ತಿಕೇಂದ್ರ ಕುಂದಾನಗರಿ ಅಂದ್ರೆ ತಪ್ಪಾಗಲ್ಲ.. ಇಂಥಹ ಬೆಳಗಾವಿಯಲ್ಲಿ ಬಲಶಾಲಿಯಾಗಿ ನಿಂತಿರೋ ಜಾರಕಿಹೊಳಿ ಬ್ರದರ್ಸ್​ ರಾಜ್ಯ ರಾಜಕೀಯದಲ್ಲಿಯೂ ತಮ್ಮ ಪ್ರಾಬಲ್ಯವನ್ನ ಸಾಧಿಸಿದ್ದಾರೆ. ಬೆಳಗಾವಿ ರಾಜಕಾರಣಕ್ಕೆ ಹೊರಗಿನವರ ಎಂಟ್ರಿಯನ್ನ ಸಾಹುಕಾರ್ ಸಹೋದರರು ಸಹಿಸೋದೇ ಇಲ್ಲ. ಬೆಳಗಾವಿಯಲ್ಲಿ ಪ್ರಾಬಲ್ಯ ಸಾಧಿಸೋಕೆ ಅಲ್ಲಿನ ಕೆಲ ಕುಟುಂಬಗಳ ಮಧ್ಯೆಯೇ ಫೈಟ್ ಇದೆ. ಹೀಗಿರುವಾಗ ಈ ಕದನಕ್ಕೆ ಹೊರಗಿನವರು ಎಂಟ್ರಿ ಕೊಡೋಕೆ ಬಿಡ್ತಾರಾ ಹೇಳಿ..? ಖಂಡಿತ ಇಲ್ಲ. ಅದ್ರಲ್ಲಿಯೂ ಸಾಹುಕಾರ್ ಸಹೋದರರಂತೂ ಇದನ್ನ ಸಹಿಸೋದೇ ಇಲ್ಲ.

23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
Read more