ಕೇಸರಿ ಕಲಿಗಳು ವೈಲೆಂಟ್.. ಕೆಣಕಿದವರಿಗೆ ಗುಮ್ಮಿದ ಪೊಗರಿನ ಟಗರು

ಕೇಸರಿ ಕಲಿಗಳು ವೈಲೆಂಟ್.. ಕೆಣಕಿದವರಿಗೆ ಗುಮ್ಮಿದ ಪೊಗರಿನ ಟಗರು

Published : Sep 13, 2022, 04:11 PM IST

 ಮಹಾಯುದ್ಧಕ್ಕೂ ಮೊದ್ಲೇ ರಣಕಹಳೆ, ಕರ್ನಾಟಕ ಕುರುಕ್ಷೇತ್ರದಲ್ಲಿ ಮಾತು-ಮತಾಪಿನ ಮಲ್ಲಯುದ್ಧ.. ಸಿಎಂ ಸವಾಲ್, ಸಿದ್ದು ಸಿಡಿಲು..! ಧಮ್ಮಿದ್ಯಾ, ತಾಕತ್ತಿದ್ಯಾ ಅಂತ ಸಿಎಂಗೆ ಹಾನಗಲ್ ಸೋಲು ನೆನಪಿಸಿದ ಸಿದ್ದರಾಮಯ್ಯ... 

ಬೆಂಗಳೂರು, (ಸೆಪ್ಟೆಂಬರ್.13):  ಮಹಾಯುದ್ಧಕ್ಕೂ ಮೊದ್ಲೇ ರಣಕಹಳೆ, ಕರ್ನಾಟಕ ಕುರುಕ್ಷೇತ್ರದಲ್ಲಿ ಮಾತು-ಮತಾಪಿನ ಮಲ್ಲಯುದ್ಧ.. ಸಿಎಂ ಸವಾಲ್, ಸಿದ್ದು ಸಿಡಿಲು..! ಧಮ್ಮಿದ್ಯಾ, ತಾಕತ್ತಿದ್ಯಾ ಅಂತ ಸಿಎಂಗೆ ಹಾನಗಲ್ ಸೋಲು ನೆನಪಿಸಿದ ಸಿದ್ದರಾಮಯ್ಯ....

Karnataka Politics: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ‘ಧಮ್‌ ಚಾಲೆಂಜ್‌’..!

ಧಮ್ ದಂಗಲ್'ನಲ್ಲಿ ರಣ ಪ್ರತಾಪದ, ಉಗ್ರಪ್ರತಾಪದ ಮಾತುಗಳು. ಸವಾಲ್'ಗೆ ಸವಾಲ್, ಏಟಿಗೆ ಎದಿರೇಟು... ಕೇಸರಿ ಕಲಿಗಳು ಮತ್ತು ಸಿದ್ದರಾಮಯ್ಯ ನಡುವಿನ ಮಾತಿನ ಮಲ್ಲಯುದ್ಧದ ಮುಂದುವರಿದ ಅಧ್ಯಾಯ. ವೈಯಕ್ತಿಕ ಮಟ್ಟಕ್ಕಿಳಿಯಿತು ಸಿ.ಟಿ ರವಿ-ಸಿದ್ದು ಜಿದ್ದಾಜಿದ್ದಿ.. ಹುಲಿಯಾ Vs ರಾಜಾಹುಲಿ.. ಹಳೇ ಪೈಲ್ವಾನ್"ಗಳ ರಣಪ್ರತಾಪ..ಇದೇ ಇವತ್ತಿನ ಸುವರ್ಣ ಫೋಕಸ್, ಧಮ್ ದಂಗಲ್.

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more