ಕೇಸರಿ ಕಲಿಗಳು ವೈಲೆಂಟ್.. ಕೆಣಕಿದವರಿಗೆ ಗುಮ್ಮಿದ ಪೊಗರಿನ ಟಗರು

ಕೇಸರಿ ಕಲಿಗಳು ವೈಲೆಂಟ್.. ಕೆಣಕಿದವರಿಗೆ ಗುಮ್ಮಿದ ಪೊಗರಿನ ಟಗರು

Published : Sep 13, 2022, 04:11 PM IST

 ಮಹಾಯುದ್ಧಕ್ಕೂ ಮೊದ್ಲೇ ರಣಕಹಳೆ, ಕರ್ನಾಟಕ ಕುರುಕ್ಷೇತ್ರದಲ್ಲಿ ಮಾತು-ಮತಾಪಿನ ಮಲ್ಲಯುದ್ಧ.. ಸಿಎಂ ಸವಾಲ್, ಸಿದ್ದು ಸಿಡಿಲು..! ಧಮ್ಮಿದ್ಯಾ, ತಾಕತ್ತಿದ್ಯಾ ಅಂತ ಸಿಎಂಗೆ ಹಾನಗಲ್ ಸೋಲು ನೆನಪಿಸಿದ ಸಿದ್ದರಾಮಯ್ಯ... 

ಬೆಂಗಳೂರು, (ಸೆಪ್ಟೆಂಬರ್.13):  ಮಹಾಯುದ್ಧಕ್ಕೂ ಮೊದ್ಲೇ ರಣಕಹಳೆ, ಕರ್ನಾಟಕ ಕುರುಕ್ಷೇತ್ರದಲ್ಲಿ ಮಾತು-ಮತಾಪಿನ ಮಲ್ಲಯುದ್ಧ.. ಸಿಎಂ ಸವಾಲ್, ಸಿದ್ದು ಸಿಡಿಲು..! ಧಮ್ಮಿದ್ಯಾ, ತಾಕತ್ತಿದ್ಯಾ ಅಂತ ಸಿಎಂಗೆ ಹಾನಗಲ್ ಸೋಲು ನೆನಪಿಸಿದ ಸಿದ್ದರಾಮಯ್ಯ....

Karnataka Politics: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ‘ಧಮ್‌ ಚಾಲೆಂಜ್‌’..!

ಧಮ್ ದಂಗಲ್'ನಲ್ಲಿ ರಣ ಪ್ರತಾಪದ, ಉಗ್ರಪ್ರತಾಪದ ಮಾತುಗಳು. ಸವಾಲ್'ಗೆ ಸವಾಲ್, ಏಟಿಗೆ ಎದಿರೇಟು... ಕೇಸರಿ ಕಲಿಗಳು ಮತ್ತು ಸಿದ್ದರಾಮಯ್ಯ ನಡುವಿನ ಮಾತಿನ ಮಲ್ಲಯುದ್ಧದ ಮುಂದುವರಿದ ಅಧ್ಯಾಯ. ವೈಯಕ್ತಿಕ ಮಟ್ಟಕ್ಕಿಳಿಯಿತು ಸಿ.ಟಿ ರವಿ-ಸಿದ್ದು ಜಿದ್ದಾಜಿದ್ದಿ.. ಹುಲಿಯಾ Vs ರಾಜಾಹುಲಿ.. ಹಳೇ ಪೈಲ್ವಾನ್"ಗಳ ರಣಪ್ರತಾಪ..ಇದೇ ಇವತ್ತಿನ ಸುವರ್ಣ ಫೋಕಸ್, ಧಮ್ ದಂಗಲ್.

21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
Read more