ಕೇಸರಿ ಕಲಿಗಳು ವೈಲೆಂಟ್.. ಕೆಣಕಿದವರಿಗೆ ಗುಮ್ಮಿದ ಪೊಗರಿನ ಟಗರು

ಕೇಸರಿ ಕಲಿಗಳು ವೈಲೆಂಟ್.. ಕೆಣಕಿದವರಿಗೆ ಗುಮ್ಮಿದ ಪೊಗರಿನ ಟಗರು

Published : Sep 13, 2022, 04:11 PM IST

 ಮಹಾಯುದ್ಧಕ್ಕೂ ಮೊದ್ಲೇ ರಣಕಹಳೆ, ಕರ್ನಾಟಕ ಕುರುಕ್ಷೇತ್ರದಲ್ಲಿ ಮಾತು-ಮತಾಪಿನ ಮಲ್ಲಯುದ್ಧ.. ಸಿಎಂ ಸವಾಲ್, ಸಿದ್ದು ಸಿಡಿಲು..! ಧಮ್ಮಿದ್ಯಾ, ತಾಕತ್ತಿದ್ಯಾ ಅಂತ ಸಿಎಂಗೆ ಹಾನಗಲ್ ಸೋಲು ನೆನಪಿಸಿದ ಸಿದ್ದರಾಮಯ್ಯ... 

ಬೆಂಗಳೂರು, (ಸೆಪ್ಟೆಂಬರ್.13):  ಮಹಾಯುದ್ಧಕ್ಕೂ ಮೊದ್ಲೇ ರಣಕಹಳೆ, ಕರ್ನಾಟಕ ಕುರುಕ್ಷೇತ್ರದಲ್ಲಿ ಮಾತು-ಮತಾಪಿನ ಮಲ್ಲಯುದ್ಧ.. ಸಿಎಂ ಸವಾಲ್, ಸಿದ್ದು ಸಿಡಿಲು..! ಧಮ್ಮಿದ್ಯಾ, ತಾಕತ್ತಿದ್ಯಾ ಅಂತ ಸಿಎಂಗೆ ಹಾನಗಲ್ ಸೋಲು ನೆನಪಿಸಿದ ಸಿದ್ದರಾಮಯ್ಯ....

Karnataka Politics: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ‘ಧಮ್‌ ಚಾಲೆಂಜ್‌’..!

ಧಮ್ ದಂಗಲ್'ನಲ್ಲಿ ರಣ ಪ್ರತಾಪದ, ಉಗ್ರಪ್ರತಾಪದ ಮಾತುಗಳು. ಸವಾಲ್'ಗೆ ಸವಾಲ್, ಏಟಿಗೆ ಎದಿರೇಟು... ಕೇಸರಿ ಕಲಿಗಳು ಮತ್ತು ಸಿದ್ದರಾಮಯ್ಯ ನಡುವಿನ ಮಾತಿನ ಮಲ್ಲಯುದ್ಧದ ಮುಂದುವರಿದ ಅಧ್ಯಾಯ. ವೈಯಕ್ತಿಕ ಮಟ್ಟಕ್ಕಿಳಿಯಿತು ಸಿ.ಟಿ ರವಿ-ಸಿದ್ದು ಜಿದ್ದಾಜಿದ್ದಿ.. ಹುಲಿಯಾ Vs ರಾಜಾಹುಲಿ.. ಹಳೇ ಪೈಲ್ವಾನ್"ಗಳ ರಣಪ್ರತಾಪ..ಇದೇ ಇವತ್ತಿನ ಸುವರ್ಣ ಫೋಕಸ್, ಧಮ್ ದಂಗಲ್.

21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
Read more