ಪರಮಶಿಷ್ಯನ ವಿಚಾರದಲ್ಲಿ ಸಿದ್ದರಾಮಯ್ಯ ಮೌನದ ಹಿಂದೆ ಅಹಿಂದ ಲೆಕ್ಕಾಚಾರ ?

ಪರಮಶಿಷ್ಯನ ವಿಚಾರದಲ್ಲಿ ಸಿದ್ದರಾಮಯ್ಯ ಮೌನದ ಹಿಂದೆ ಅಹಿಂದ ಲೆಕ್ಕಾಚಾರ ?

Published : Jul 28, 2022, 04:32 PM IST

ಹಾದಿ ಬೀದಿಯಲ್ಲಿ ಅಬ್ಬರಿಸ್ತಾ ಇದ್ದಾನೆ ಪರಮಶಿಷ್ಯ... ಶಿಷ್ಯನ ಮಾತು ಕೇಳಿಯೂ ಸೈಲೆಂಟಾಗಿದ್ದಾರೆ ಗುರು... ಶಿಷ್ಯ ದಾರಿ ತಪ್ಪಿದ್ರೂ ಗುರುವಿನದ್ದು ಮಾತ್ರ ಗಾಢಮೌನ..! ಇದು ಕಾಂಗ್ರೆಸ್ ಕೋಟೆಯ ಗುರು-ಶಿಷ್ಯರಾದ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ಕಥೆ... 

ಬೆಂಗಳೂರು, (ಜುಲೈ. 28): ಹಾದಿ ಬೀದಿಯಲ್ಲಿ ಅಬ್ಬರಿಸ್ತಾ ಇದ್ದಾನೆ ಪರಮಶಿಷ್ಯ... ಶಿಷ್ಯನ ಮಾತು ಕೇಳಿಯೂ ಸೈಲೆಂಟಾಗಿದ್ದಾರೆ ಗುರು... ಶಿಷ್ಯ ದಾರಿ ತಪ್ಪಿದ್ರೂ ಗುರುವಿನದ್ದು ಮಾತ್ರ ಗಾಢಮೌನ..! ಇದು ಕಾಂಗ್ರೆಸ್ ಕೋಟೆಯ ಗುರು-ಶಿಷ್ಯರಾದ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ಕಥೆ... 

ಹೈಕಮಾಂಡ್‌ ಅಂಗಳಕ್ಕೆ ಕರ್ನಾಟಕ ಕಾಂಗ್ರೆಸ್‌ ಒಳಜಗಳ: ಕೈ ಕಹಾನಿಯ ಇನ್‌ಸೈಡ್ ಸ್ಟೋರಿ ಇಲ್ಲಿದೆ

ಕೆಪಿಸಿಸಿ ಅಧ್ಯಕ್ಷ| ಡಿಕೆಶಿ ವಾರ್ನಿಂಗ್ ಕೊಡ್ತಾನೇ ಇದ್ದಾರೆ.., ಜಮೀರ್ ಮಾತಾಡ್ತಾನೇ ಇದ್ದಾರೆ..! ಆದ್ರೆ ಜಮೀರ್'ಗೆ ಬುದ್ಧಿ ಹೇಳಬೇಕಾದ ಸಿದ್ದರಾಮಯ್ಯ ಸೈಲೆಂಟಾಗಿದ್ದಾರೆ. ಹಾಗಾದ್ರೆ ತಮ್ಮ ಗರಡಿ ಮನೆಯ ಹುಡುಗನ ವಿಚಾರದಲ್ಲಿ ಸಿದ್ದು ಮೌನವಾಗಿರೋದ್ಯಾಕೆ..? ಜಮೀರ್ ವೈಲೆಂಟ್, ಸಿದ್ದು ಸೈಲೆಂಟ್ ಹಿಂದಿನ ಅಸಲಿ ಸತ್ಯವನ್ನು ಅನಾವರಣ ಮಾಡ್ತೀವಿ ನೋಡಿ.

27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
Read more