ಪರಮಶಿಷ್ಯನ ವಿಚಾರದಲ್ಲಿ ಸಿದ್ದರಾಮಯ್ಯ ಮೌನದ ಹಿಂದೆ ಅಹಿಂದ ಲೆಕ್ಕಾಚಾರ ?

ಪರಮಶಿಷ್ಯನ ವಿಚಾರದಲ್ಲಿ ಸಿದ್ದರಾಮಯ್ಯ ಮೌನದ ಹಿಂದೆ ಅಹಿಂದ ಲೆಕ್ಕಾಚಾರ ?

Published : Jul 28, 2022, 04:32 PM IST

ಹಾದಿ ಬೀದಿಯಲ್ಲಿ ಅಬ್ಬರಿಸ್ತಾ ಇದ್ದಾನೆ ಪರಮಶಿಷ್ಯ... ಶಿಷ್ಯನ ಮಾತು ಕೇಳಿಯೂ ಸೈಲೆಂಟಾಗಿದ್ದಾರೆ ಗುರು... ಶಿಷ್ಯ ದಾರಿ ತಪ್ಪಿದ್ರೂ ಗುರುವಿನದ್ದು ಮಾತ್ರ ಗಾಢಮೌನ..! ಇದು ಕಾಂಗ್ರೆಸ್ ಕೋಟೆಯ ಗುರು-ಶಿಷ್ಯರಾದ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ಕಥೆ... 

ಬೆಂಗಳೂರು, (ಜುಲೈ. 28): ಹಾದಿ ಬೀದಿಯಲ್ಲಿ ಅಬ್ಬರಿಸ್ತಾ ಇದ್ದಾನೆ ಪರಮಶಿಷ್ಯ... ಶಿಷ್ಯನ ಮಾತು ಕೇಳಿಯೂ ಸೈಲೆಂಟಾಗಿದ್ದಾರೆ ಗುರು... ಶಿಷ್ಯ ದಾರಿ ತಪ್ಪಿದ್ರೂ ಗುರುವಿನದ್ದು ಮಾತ್ರ ಗಾಢಮೌನ..! ಇದು ಕಾಂಗ್ರೆಸ್ ಕೋಟೆಯ ಗುರು-ಶಿಷ್ಯರಾದ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ಕಥೆ... 

ಹೈಕಮಾಂಡ್‌ ಅಂಗಳಕ್ಕೆ ಕರ್ನಾಟಕ ಕಾಂಗ್ರೆಸ್‌ ಒಳಜಗಳ: ಕೈ ಕಹಾನಿಯ ಇನ್‌ಸೈಡ್ ಸ್ಟೋರಿ ಇಲ್ಲಿದೆ

ಕೆಪಿಸಿಸಿ ಅಧ್ಯಕ್ಷ| ಡಿಕೆಶಿ ವಾರ್ನಿಂಗ್ ಕೊಡ್ತಾನೇ ಇದ್ದಾರೆ.., ಜಮೀರ್ ಮಾತಾಡ್ತಾನೇ ಇದ್ದಾರೆ..! ಆದ್ರೆ ಜಮೀರ್'ಗೆ ಬುದ್ಧಿ ಹೇಳಬೇಕಾದ ಸಿದ್ದರಾಮಯ್ಯ ಸೈಲೆಂಟಾಗಿದ್ದಾರೆ. ಹಾಗಾದ್ರೆ ತಮ್ಮ ಗರಡಿ ಮನೆಯ ಹುಡುಗನ ವಿಚಾರದಲ್ಲಿ ಸಿದ್ದು ಮೌನವಾಗಿರೋದ್ಯಾಕೆ..? ಜಮೀರ್ ವೈಲೆಂಟ್, ಸಿದ್ದು ಸೈಲೆಂಟ್ ಹಿಂದಿನ ಅಸಲಿ ಸತ್ಯವನ್ನು ಅನಾವರಣ ಮಾಡ್ತೀವಿ ನೋಡಿ.

24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more