ಸಿದ್ಧಗಂಗಾ ಮಠದ ವಿದ್ಯಾರ್ಥಿ, ಶಿವಕುಮಾರ ಸ್ವಾಮಿಗಳ ಭಕ್ತ | N Chaluvaraya Swamy Home Minister | Suvarna News

Published : Feb 25, 2025, 04:00 PM IST

ಚಲುವಣ್ಣನ ಮನೆ-ಮನ ತುಂಬಿದ ಸ್ವಂತ ಅಕ್ಕನ ಮಗಳು, ಹೆಂಡತಿಗೆ ಮೈಸೂರು ಪಾಕ್ ಮಾಡಿ ಕೊಟ್ಟ ಮಂಡ್ಯದ ಗಂಡು, ಮಗನಿಗೂ ಸೊಸೆಗೂ ಮಿನಿಸ್ಟರ್ ಚಲುವಣ್ಣನೇ ಫೇವರಿಟ್, ನಾಗಮಂಗಲದ ಸ್ವಾಮಿಗೌಡರ ಮುದ್ದಿನ ಸೊಸೆ ಮಲೆನಾಡ ಹುಡುಗಿ, ಪ್ರಭಾವಿ ಮಂತ್ರಿ .. ಮನೆಯಲ್ಲಿ ಮಾತ್ರ ಮಡದಿಯೇ ಸ್ಟ್ರಾಂಗ್, ಧರ್ಮಪತ್ನಿ ಧನಲಕ್ಷ್ಮೀ ಹಾಗೂ‌ ಮಗ ಸೊಸೆ ಜೊತೆಗೆ ಕೃಷಿ ಸಚಿವರು, ಧನಲಕ್ಷ್ಮೀ ಹುಟ್ಟಿದಾಗ್ಲೇ ಮಾವನ ಜೊತೆ ಫಿಕ್ಸ್ ಆಗಿತ್ತಂತೆ ಮದುವೆ, ಸೋದರ‌ ಮಾವನೇ ನನ್ನ ಕ್ರಶ್ ಅಂದ್ರು ಧನಲಕ್ಷ್ಮೀ, ಅಕ್ಕನ ಮಗಳನ್ನೇ ಮದುವೆಯಾಗಿದ್ದರು ಸಚಿವ ಚಲುವರಾಯಸ್ವಾಮಿ, ಚೆಲುವಿನ ಬಗ್ಗೆ ವಿಶೇಷ ಕಾಳಜಿ ವಹಿಸ್ತಾರಂತೆ. ಒರಟು ಸ್ವಭಾವದ ಹಾಲು ಮನಸ್ಸಿನ ‘ಚಲುವ’ರಾಯಸ್ವಾಮಿ ಫ್ಯಾಮಿಲಿ ಲೈಪ್‌ ಹೇಗಿದೆ ನೋಡಿ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?