ಮುಂದುವರೆದ ಉಪಚುನಾವಣೆ ಟಿಕೆಟ್ ಕಗ್ಗಂಟು; ತಡವಾಗುತ್ತಿರುವುದಕ್ಕೆ ಇದು ಕಾರಣ!

Oct 12, 2020, 11:45 AM IST

ಬೆಂಗಳೂರು (ಅ. 12): ಆರ್‌ ಆರ್‌ ನಗರ ಹಾಗೂ ಶಿರಾ ಉಪಚುನಾವಣೆ ಟಿಕೆಟ್ ಬಿಜೆಪಿಯಲ್ಲಿ ಫೈನಲ್ ಆಗಿಲ್ಲ. ಟಿಕೆಟ್ ಕಗ್ಗಂಟು ಇನ್ನು ಮುಂದುವರೆದಿದೆ. ಮುನಿರತ್ನ ಅವರಿಗೆ ಕೊಡಬೇಕೋ, ಅಥವಾ ತುಳಸಿ ಮುನಿರಾಜು ಅವರಿಗೆ ಕೊಡಬೇಕೋ ಎಂದು ಹೈಕಮಾಂಡ್ ಇನ್ನೂ ನಿರ್ಧರಿಸಿಲ್ಲ.  

ಉಪಚುನಾವಣೆ ಮುನ್ನ ಸಂಪುಟ ಸರ್ಜರಿ; ಇಬ್ಬರು ಸಚಿವರ ಖಾತೆ ದಿಢೀರ್ ಬದಲು