ಚುನಾವಣಾ ಕಣದಿಂದ ಹಿಂದಕ್ಕೆ ಸರಿದ ಅನರ್ಹ ಶಾಸಕ ಆರ್. ಶಂಕರ್!

Nov 15, 2019, 2:13 PM IST

ಬೆಂಗಳೂರು[ನ.15]: ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ಆರ್. ಶಂಕರ್ ಘೋಷಿಸಿದ್ದಾರೆ. ಇದಕ್ಕೇನು ಕಾರಣ? ಆರ್. ಶಂಕರ್ ಹೇಳಿದ್ದೇನು?

ಟಿಕೆಟ್ ಸಿಗದಿದ್ದರೆ ರಾಜಕೀಯ ನಿವೇಋತ್ತಿ ಪಡೆಯುತ್ತೇನೆಂದಿದ್ದ ಆರ್. ಶಂಕರ್ ಇದ್ದಕ್ಕಿದ್ದಂತೆ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಾಗಿ ತಿಳಿಸಿದ್ದಾಋಎ. ಅಲ್ಲದೇ ಸಿಎಂ ಯಡಿಯೂರಪ್ಪ ಮಾತಿನಂತೆ MLC ಆಗುವುದಾಗಿಯೂ ತಿಳಿಸಿದ್ದಾರೆ.

ತಮ್ಮ ಈ ನಿರ್ಧಾರಕ್ಕೆ ಕಾರಣವೇನು ಎಂದು ಖುದ್ದು ಆರ್. ಶಂಕರ್ ತಿಳಿಸಿದ್ದಾರೆ. ಅವರೇನು ಹೇಳಿದ್ದಾಋಎ? ನೀವೇ ನೋಡಿ