ಸಿಂದಗಿ ಉಪಚುನಾವಣೆಯಲ್ಲಿ ಹೊಸ ಬಾಂಬ್ ಸಿಡಿಸಿದ ಪ್ರಜ್ವಲ್ ರೇವಣ್ಣ

Oct 22, 2021, 6:24 PM IST

ವಿಜಯಪುರ, (ಅ.22): ಜಿಲ್ಲೆಯ ಸಿಂದಗಿ ವಿಧಾನಸಭಾ ಉಪಚುನಾವಣೆ ರಂಗೇರಿದ್ದು, ಇಂದು (ಅ.22) ಬಿವೈ ವಿಜಯೇಂದ್ರ ಎಂಟ್ರಿಕೊಟ್ಟಿದ್ದಾರೆ.

ಸಿಂದಗಿ ಬೈ ಎಲೆಕ್ಷನ್: ಮತದಾರರನ್ನು ಸೆಳೆಯುತ್ತಿರುವ ವಿಜಯೇಂದ್ರ

ಮತ್ತೊಂದೆಡೆ ಜೆಡಿಎಸ್‌ ಪರ ಪ್ರಚಾರಕ್ಕಾಗಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಖಾಡಕ್ಕಿಳಿದಿದ್ದಾರೆ. ಎಂಟ್ರಿಯಾಗುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಬೈ ಎಲೆಕ್ಷನ್ ಕಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.