
‘ರಣರಂಗ ಬಿಡಲ್ಲ.. ಹೇಡಿ ನಾನಲ್ಲ..’’ ವರುಣಾಧಿಪತಿ ವೀರಾವೇಶ..! ಸಿಎಂ ಪಟ್ಟ.. ಪಟ್ಟಭದ್ರರ ಕೆಂಪು ಕಣ್ಣು.. ಸಿದ್ದು ಬಾಣ ನುಗ್ಗಿದ್ದೆಲ್ಲಿಗೆ..? ‘‘ನಾವು ತೀರ್ಮಾನಕ್ಕೆ ಬಂದಿದ್ದೇವೆ..’’ ಏನಿದು ಖರ್ಗೆ ಮಾತಿನ ಮರ್ಮ..? ಷಡ್ಯಂತ್ರ.. ದ್ವೇಷ.. ಅಸೂಯೆ.. ಟಗರು ಗುಮ್ಮಿದ್ದು ಯಾರಿಗೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಯುದ್ಧರಾಮಯ್ಯ ರಣರಂಗ